ಸೋಮವಾರ, ಮೇ 28, 2018

ಪಿ ಲಂಕೇಶ್ ರವರ ಜೀವನ ಮತ್ತು ಸಾಹಿತ್ಯ ಪರಿಚಯ

ಪಿ.ಲಂಕೇಶ್

ಪಿ.ಲಂಕೇಶ್, ಕನ್ನಡದ ಖ್ಯಾತ ಸಾಹಿತಿಗಳಲ್ಲೊಬ್ಬರು ಹಾಗೂ ಲಂಕೇಶ್ ಪತ್ರಿಕೆಯ ಸ್ಥಾಪಕ ಸಂಪಾದಕರು.[೧]ಕವಿ, ಕಥೆಗಾರ, ಕಾದಂಬರಿಕಾರ, ಅಂಕಣಕಾರ, ನಾಟಕಕಾರ, ನಟ, ನಿರ್ದೇಶಕ -ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು.

ಪಿ.ಲಂಕೇಶ್ಜನನ ದಿನಾಂಕಪಾಳ್ಯದ ಲಂಕೇಶಪ್ಪ
8 ಮಾರ್ಚ್ 1935
ಕೊಂಗವಳ್ಳಿ, ,ಶಿವಮೊಗ್ಗ ಜಿಲ್ಲೆನಿಧನ ದಿನಾಂಕ ಮತ್ತು ಸ್ಥಳ25 ಜನವರಿ 2000 (ವಯಸ್ಸು 64)
ಬೆಂಗಳೂರು, ಕರ್ನಾಟಕ, ಭಾರತರಾಷ್ಟ್ರೀಯತೆಭಾರತೀಯಉದ್ಯೋಗಲೇಖಕ, ಸಂಪಾದಕ, ನಿರ್ಮಾಪಕ, ಕವಿ, ನಾಟಕಕಾರ, ಅಧ್ಯಾಪಕ,ನಟಗಮನಾರ್ಹ ಕೆಲಸಕೆರೆಯ ನೀರನು ಕೆರೆಗೆ ಚೆಲ್ಲಿ(೧೯೬೦)
ಮುಸ್ಸಂಜೆಯ ಕಥಾ ಪ್ರಸಂಗ(೧೯೭೮)
ಕಲ್ಲು ಕರಗುವ ಸಮಯ(೧೯೯೦)ಸಂಗಾತಿ(ಗಳು)ಇಂದಿರಾ ಲಂಕೇಶ್ಮಕ್ಕಳುಗೌರಿ ಲಂಕೇಶ್ಕವಿತಾ ಲಂಕೇಶ್ಇಂದ್ರಜಿತ್ ಲಂಕೇಶ್ಪ್ರಶಸ್ತಿಗಳುಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೯೩)
ರಾಷ್ಟ್ರಪ್ರಶಸ್ತಿ - ಅತ್ಯುತ್ತಮ ನಿರ್ದೇಶಕ

ಜನನ, ವಿದ್ಯಾಭ್ಯಾಸಸಂಪಾದಿಸಿ

ಇವರು ಮಾರ್ಚ್ ೮೧೯೩೫ ರಂದು ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ ಗ್ರಾಮದಲ್ಲಿ ಜನಿಸಿದರು. ಶಿವಮೊಗ್ಗೆಯಲ್ಲಿ ಪ್ರೌಢಶಾಲೆ ಹಾಗೂ ಇಂಟರ್ ಮೀಡಿಯೇಟ್ (ಸಹ್ಯಾದ್ರಿ ಕಾಲೇಜ್) ಓದಿದರು.ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎ. ( ಆನರ್ಸ್ ) ಪದವಿಯನ್ನು ಹಾಗು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್) ಪದವಿಯನ್ನು ಪಡೆದರು.

ವೃತ್ತಿ ಜೀವನಸಂಪಾದಿಸಿ

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಆಂಗ್ಲ ಭಾಷೆಯ ಅಧ್ಯಾಪಕರಾಗಿ ೧೯೫೯ರಲ್ಲಿ ವೃತ್ತಿಜೀವನ ಪ್ರಾರಂಭಿಸಿದರು.[೨] ೧೯೬೨ರ ವರೆಗೆ ಅಲ್ಲಿಯೇ ಮುಂದುವರೆಸಿರಿದರು. ೧೯೬೨ ರಿಂದ ೧೯೬೫ರವರೆಗೆಬೆಂಗಳೂರು ಸೆಂಟ್ರೆಲ್ ಕಾಲೇಜ್ ಮತ್ತು ಸರ್ಕಾರಿ ಕಾಲೇಜಿನಲ್ಲಿ, ೧೯೬೬ರಿಂದ ೧೯೭೮ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ೧೯೭೯ರ ಸುಮಾರಿಗೆ ಲಂಕೇಶರು ಅಧ್ಯಾಪಕ ವೃತ್ತಿಯನ್ನು ತ್ಯಜಿಸಿ ತಮ್ಮದೆ ಆದ ಲಂಕೇಶ್ ಪತ್ರಿಕೆ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು.

ಲಂಕೇಶ್ ಪತ್ರಿಕೆಸಂಪಾದಿಸಿ

ರಾಜಕೀಯ ಸುದ್ದಿಗಳು, ವಿಮರ್ಶೆಗಳು, ಅಂಕಣಗಳು ಮುಂತಾದ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡ ಈ ಟ್ಯಾಬ್ಲಾಯ್ಡ್ ವಾರಪತ್ರಿಕೆ ಜನಪ್ರಿಯವಾಯಿತು. ಹೊಸ ಸಾಹಿತಿಗಳ ಸೃಷ್ಟಿಗೆ ಲಂಕೇಶ್ ಪತ್ರಿಕೆ ಕೊಡುಗೆ ನೀಡಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಅಬ್ದುಲ್ ರಶೀದ್ನಟರಾಜ್ ಹುಳಿಯಾರ್ರವಿ ಬೆಳಗೆರೆ, ಹೆಚ್.ಎಲ್. ಕೇಶವಮೂರ್ತಿ, ಬಿ.ಚಂದ್ರೇಗೌಡ, ಬಾನು ಮುಸ್ತಾಕ್ವೈದೇಹಿಸಾರಾ ಅಬೂಬುಕರ್, ಇನ್ನೂ ಅನೇಕರು ಲಂಕೇಶ್ ಪತ್ರಿಕೆಯ ಕೊಡುಗೆ.

ಕೃತಿಗಳುಸಂಪಾದಿಸಿ

ಲಂಕೇಶರ ಮೊದಲ ಕಥಾಸಂಕಲನ ಕೆರೆಯ ನೀರನು ಕೆರೆಗೆ ಚೆಲ್ಲಿ ೧೯೬೩ರಲ್ಲಿ ಪ್ರಕಟವಾಯಿತು.

ನಾಟಕಗಳುಸಂಪಾದಿಸಿ

೧ ಬಿರುಕು     ೨ ಸಂಕ್ರಾಂತಿ      ೩ ತೆರೆಗಳು 

೪ ಈಡಿಪಸ್ ಮತ್ತು ಅಂತಿಗೊನೆ   ೫ ಗುಣಮುಖ

೬ ಟಿ. ಪ್ರಸನ್ನನ ಗ್ರಹಸ್ಥಾಶ್ರಮ (೧೯೬೪)

೭ ನನ್ನ ತಂಗಿಗೊಂದು ಗಂಡು ಕೊಡಿ

೮ ಕ್ರಾಂತಿ ಬಂತು ಕ್ರಾಂತಿ

ಕಥಾ ಸಂಗ್ರಹಸಂಪಾದಿಸಿ

೧ ಕಲ್ಲು ಕರಗುವ ಸಮಯ  

೨ ನಾನಲ್ಲ 

೩ ಉಮಾಪತಿಯ ಸ್ಕಾಲರ್‍ಷಿಪ್ ಯಾತ್ರೆ 

೪ ಕೆರೆಯ ನೀರನು ಕೆರೆಗೆ ಚೆಲ್ಲಿ ಉಲ್ಲಂಘನೆ 

೫ ಮಂಜು ಕವಿದ ಸಂಜೆ 

೬ ಸಮಗ್ರ ಕಥೆಗಳು (ಸಮಗ್ರ ಸಂಕಲನ)

ಕಾದಂಬರಿಗಳುಸಂಪಾದಿಸಿ

೧ ಬಿರುಕು (೧೯೬೭)

೨ ಮುಸ್ಸಂಜೆಯ ಕಥಾಪ್ರಸಂಗ (೧೯೭೮)

೩ ಅಕ್ಕ (೧೯೯೧)

ಅಂಕಣ ಬರಹಗಳ ಸಂಗ್ರಹಸಂಪಾದಿಸಿ

೧) ಟೀಕೆ ಟಿಪ್ಪಣಿ - ೧      ೨) ಟೀಕೆ ಟಿಪ್ಪಣಿ - ೨ 

೩) ಟೀಕೆ ಟಿಪ್ಪಣಿ - ೩  ೪) ಮರೆಯುವ ಮುನ್ನ - ಸಂಗ್ರಹ ೧ 

೫) ಮರೆಯುವ ಮುನ್ನ - ಸಂಗ್ರಹ ೨  

೬) ಮರೆಯುವ ಮುನ್ನ - ಸಂಗ್ರಹ ೩  

ಮನಕೆ ಕಾರಂಜಿಯ ಸ್ಪರ್ಶ

ಈ ನರಕ ಈ ಪುಲಕ

ಆಟ-ಜೂಜು-ಮೋಜು

ಸಾಹಿತಿ ಸಾಹಿತ್ಯ ವಿಮರ್ಶೆ

ರೂಪಕ ಲೇಖಕರು

ಕಂಡದ್ದು ಕಂಡಹಾಗೆ

ಪ್ರಸ್ತುತ

ಪಾಂಚಾಲಿ

ಕವನ ಸಂಗ್ರಹಗಳುಸಂಪಾದಿಸಿ

೧ ಬಿಚ್ಚು           ೨ ನೀಲು ಕಾವ್ಯ - ಸಂಗ್ರಹ ೧ 

೩ ನೀಲು ಕಾವ್ಯ - ಸಂಗ್ರಹ ೨ 

೪ ನೀಲು ಕಾವ್ಯ - ಸಂಗ್ರಹ ೩

೫ ಚಿತ್ರ ಸಮೂಹ (ಸಮಗ್ರ ಸಂಕಲನ)

೬ ಅಕ್ಷರ ಹೊಸ ಕಾವ್ಯ

೭ ಪಾಪದ ಹೂಗಳು

೮ ತಲೆಮಾರು

ಆತ್ಮಕಥೆಸಂಪಾದಿಸಿ

ಹುಳಿ ಮಾವಿನಮರ (ಇದರಲ್ಲಿ ಮಾವಿನ ಮರದ ಜೀವನ ಘಟ್ಟಗಳಂತೆ ತಮ್ಮ ಜೀವನ ಕಥನವನ್ನು ನಿರೂಪಿಸಿದ್ದಾರೆ)

ಚಲನಚಿತ್ರ ರಂಗಸಂಪಾದಿಸಿ

ನಿರ್ದೇಶಕನಾಗಿಸಂಪಾದಿಸಿ

ಪಲ್ಲವಿ, ಚಲನಚಿತ್ರಕ್ಕೆ ಕೇಂದ್ರ ಸರಕಾರದಿಂದ 'ಅತ್ಯುತ್ತಮ ನಿರ್ದೇಶಕ' ಎಂದು ಪ್ರಶಸ್ತಿ ಲಭಿಸಿದೆ

.ಅನುರೂಪ

,ಖಂಡವಿದೆ ಕೊ ಮಾಂಸವಿದೆ ಕೊ

,ಎಲ್ಲಿಂದಲೊ ಬಂದವರು

ನಟನಾಗಿಸಂಪಾದಿಸಿ

ಲಂಕೇಶ್ ಅವರು ಸಂಸ್ಕಾರ ಚಲನಚಿತ್ರದಲ್ಲಿ ನಾರಣಪ್ಪನ ಪಾತ್ರವನ್ನು ಅಭಿನಯಿಸಿದ್ದಾರೆ. ಜೊತೆಗೆ 'ಎಲ್ಲಿಂದಲೋ ಬಂದರು' [೩]ಚಲನಚಿತ್ರದಲ್ಲೂ ನಟಿಸಿದ್ದಾರೆ. [೪]

ಪ್ರಶಸ್ತಿ/ಪುರಸ್ಕಾರಸಂಪಾದಿಸಿ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೯೩ -'ಕಲ್ಲು ಕರಗುವ ಸಮಯ' - ಸಣ್ಣ ಕತೆಗಳ ಸಂಗ್ರಹಪಲ್ಲವಿ- ಕನ್ನಡ ಚಲನಚಿತ್ರಕ್ಕೆ ಕೇಂದ್ರ ಸರಕಾರದಿಂದ 'ಅತ್ಯುತ್ತಮ ನಿರ್ದೇಶಕ' ಎಂದು ರಾಷ್ಟ್ರಪ್ರಶಸ್ತಿ ಲಭಿಸಿದೆ (೧೯೭೭).ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ೧೯೮೬ಬಿ.ಎಚ್. ಶ್ರೀಧರ ಪ್ರಶಸ್ತಿರಾಜ್ಯ ನಾಟಕ ಅಕಾಡಮಿ ಪ್ರಶಸ್ತಿಆರ್ಯಭಟ ಸಾಹಿತ್ಯ ಪ್ರಶಸ್ತಿ

ನೋಡಿಸಂಪಾದಿಸಿ

ಗೌರಿ ಲಂಕೇಶ್‌

ಉಲ್ಲೇಖಗಳುಸಂಪಾದಿಸಿ

 E0%B2%95%E0%B3%87% E0%B2 %B6%E0%B3%8D ಕಣಜ, ೦೫-೦೧-೨೦೦೦ ಲಂಕೇಶ್, 'ಕವನ ಸಂಗ್ರಹ', http://cinibuzz.in/ಲಂಕೇಶ್-ಮತ್ತು 'ಪಿ.ಲಂಕೇಶ್ ಎಂಬ ಹೆಸರೇ ವಿಸ್ಮಯ,' One India, (kannada), ಜನವರಿ,೨೫,೨೦೧೦

Last edited ೧ month ago by Lokesha kunchadka

RELATED PAGES

ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ

ಉಮಾ ರಾವ್

ಹರಿಹರಪ್ರಿಯ

                 ಇಂತಿ                                                                   ಮಂಜುನಾಥಕೆಎಂ                                                  ಜನತಾ ಸರ್ಕಾರಿ ಪ್ರಥಮದ ರ್ಜೆಕಾಲೇಜು                              ಬಸವಪಟ್ಟಣ [ಚಿರಡೋಣಿ]

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ