ಗುರುವಾರ, ಜೂನ್ 21, 2018

ಕನ್ನಡ ಸಾಹಿತ್ಯ ಸಮ್ಮೇಳನಗಳು ಒಂದು ನೋಟ

  ಮಂಜುನಾಥ ಕೆ ಎಂ


ಕನ್ನಡ ಸಾಹಿತ್ಯ ಸಮ್ಮೇಳನಗಳು

ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.[೨]

ಕನ್ನಡ ಸಾಹಿತ್ಯ ಸಮ್ಮೇಳನ
೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ತಂಗುರುತು.png
ಪ್ರಕಾರಕನ್ನಡ ಸಾಹಿತ್ಯ
ಆವರ್ತನ1 ವರ್ಷಕೊಮ್ಮೆ
ಸ್ಥಳ (ಗಳು)ವಿವಿಧ
ಸಕ್ರಿಯ ವರ್ಷಗಳು103
ಉದ್ಘಾಟನೆ1915
ಇತ್ತೀಚಿನ2017 ನವೆಂಬರ್ 24 ರಿಂದ 26 ಮೈಸೂರು [೧]
ಮುಂದಿನ2018
ಪೋಷಕ (ರು)ಕರ್ನಾಟಕ ಸರಕಾರ
ವೆಬ್ಸೈಟ್
Kannada Sahitya Sammelana

ಹಿನ್ನಲೆ

೮೪ನೇ ಸಾಹಿತ್ಯ ಸಮ್ಮೇಳನಸಂಪಾದಿಸಿ

೮೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ ನಡೆಯಲಿದೆ.

ಕನ್ನಡ ಸಾಹಿತ್ಯ ಸಮ್ಮೇಳನಗಳುಸಂಪಾದಿಸಿ

ಕ್ರಮ
ಸಂಖ್ಯೆ
ವರ್ಷಸ್ಥಳಅಧ್ಯಕ್ಷತೆ
೧೯೧೫ಬೆಂಗಳೂರುಎಚ್.ವಿ.ನಂಜುಂಡಯ್ಯ
೧೯೧೬ಬೆಂಗಳೂರುಎಚ್.ವಿ.ನಂಜುಂಡಯ್ಯ
೧೯೧೭ಮೈಸೂರುಎಚ್.ವಿ.ನಂಜುಂಡಯ್ಯ
೧೯೧೮ಧಾರವಾಡಆರ್.ನರಸಿಂಹಾಚಾರ್
೧೯೧೯ಹಾಸನಕರ್ಪೂರ ಶ್ರೀನಿವಾಸರಾವ್
೧೯೨೦ಹೊಸಪೇಟೆರೊದ್ದ ಶ್ರೀನಿವಾಸರಾವ
೧೯೨೧ಚಿಕ್ಕಮಗಳೂರುಕೆ.ಪಿ.ಪುಟ್ಟಣ್ಣ ಶೆಟ್ಟಿ
೧೯೨೨ದಾವಣಗೆರೆಎಂ.ವೆಂಕಟಕೃಷ್ಣಯ್ಯ
೧೯೨೩ಬಿಜಾಪುರಸಿದ್ಧಾಂತಿ ಶಿವಶಂಕರ ಶಾಸ್ತ್ರಿ
೧೦೧೯೨೪ಕೋಲಾರಹೊಸಕೋಟೆ ಕೃಷ್ಣಶಾಸ್ತ್ರಿ
೧೧೧೯೨೫ಬೆಳಗಾವಿಬೆನಗಲ್ ರಾಮರಾವ್
೧೨೧೯೨೬ಬಳ್ಳಾರಿಫ.ಗು.ಹಳಕಟ್ಟಿ
೧೩೧೯೨೭ಮಂಗಳೂರುಆರ್.ತಾತಾಚಾರ್ಯ
೧೪೧೯೨೮ಕಲಬುರ್ಗಿಬಿ ಎಂ ಶ್ರೀ
೧೫೧೯೨೯ಬೆಳಗಾವಿಮಾಸ್ತಿ ವೆಂಕಟೇಶ ಅಯ್ಯಂಗಾರ್
೧೬೧೯೩೦ಮೈಸೂರುಆಲೂರು ವೆಂಕಟರಾಯರು
೧೭೧೯೩೧ಕಾರವಾರಮುಳಿಯ ತಿಮ್ಮಪ್ಪಯ್ಯ
೧೮೧೯೩೨ಮಡಿಕೇರಿಡಿ ವಿ ಜಿ
೧೯೧೯೩೩ಹುಬ್ಬಳ್ಳಿವೈ.ನಾಗೇಶ ಶಾಸ್ತ್ರಿ
೨೦೧೯೩೪ರಾಯಚೂರುಪಂಜೆ ಮಂಗೇಶರಾಯರು
೨೧೧೯೩೫ಮುಂಬಯಿಎನ್.ಎಸ್.ಸುಬ್ಬರಾವ್
೨೨೧೯೩೭ಜಮಖಂಡಿಬೆಳ್ಳಾವೆ ವೆಂಕಟನಾರಣಪ್ಪ
೨೩೧೯೩೮ಬಳ್ಳಾರಿರಂಗನಾಥ ದಿವಾಕರ
೨೪೧೯೩೯ಬೆಳಗಾವಿಮುದವೀಡು ಕೃಷ್ಣರಾಯರು
೨೫೧೯೪೦ಧಾರವಾಡವೈ.ಚಂದ್ರಶೇಖರ ಶಾಸ್ತ್ರಿ
೨೬೧೯೪೧ಹೈದರಾಬಾದ್ಎ.ಆರ್.ಕೃಷ್ಣಶಾಸ್ತ್ರಿ
೨೭೧೯೪೩ಶಿವಮೊಗ್ಗದ.ರಾ.ಬೇಂದ್ರೆ
೨೮೧೯೪೪ರಬಕವಿಎಸ್.ಎಸ್.ಬಸವನಾಳ
೨೯೧೯೪೫ಮದರಾಸುಟಿ ಪಿ ಕೈಲಾಸಂ
೩೦೧೯೪೭ಹರಪನಹಳ್ಳಿಸಿ.ಕೆ.ವೆಂಕಟರಾಮಯ್ಯ
೩೧೧೯೪೮ಕಾಸರಗೋಡುತಿ.ತಾ.ಶರ್ಮ
೩೨೧೯೪೯ಕಲಬುರ್ಗಿಉತ್ತಂಗಿ ಚನ್ನಪ್ಪ
೩೩೧೯೫೦ಸೊಲ್ಲಾಪುರಎಮ್.ಆರ್.ಶ್ರೀನಿವಾಸಮೂರ್ತಿ
೩೪೧೯೫೧ಮುಂಬಯಿಗೋವಿಂದ ಪೈ
೩೫೧೯೫೨ಬೇಲೂರುಎಸ್.ಸಿ.ನಂದೀಮಠ
೩೬೧೯೫೪ಕುಮಟಾವಿ.ಸೀತಾರಾಮಯ್ಯ
೩೭೧೯೫೫ಮೈಸೂರುಶಿವರಾಮ ಕಾರಂತ
೩೮೧೯೫೬ರಾಯಚೂರುಶ್ರೀರಂಗ
೩೯೧೯೫೭ಧಾರವಾಡಕುವೆಂಪು
೪೦೧೯೫೮ಬಳ್ಳಾರಿವಿ.ಕೆ.ಗೋಕಾಕ
೪೧೧೯೫೯ಬೀದರಡಿ.ಎಲ್.ನರಸಿಂಹಾಚಾರ್
೪೨೧೯೬೦ಮಣಿಪಾಲಅ.ನ. ಕೃಷ್ಣರಾಯ
೪೩೧೯೬೧ಗದಗಕೆ.ಜಿ.ಕುಂದಣಗಾರ
೪೪೧೯೬೩ಸಿದ್ದಗಂಗಾರಂ.ಶ್ರೀ.ಮುಗಳಿ
೪೫೧೯೬೫ಕಾರವಾರಕಡೆಂಗೋಡ್ಲು ಶಂಕರಭಟ್ಟ
೪೬೧೯೬೭ಶ್ರವಣಬೆಳಗೊಳಆ.ನೇ.ಉಪಾಧ್ಯೆ
೪೭೧೯೭೦ಬೆಂಗಳೂರುದೇ.ಜವರೆಗೌಡ
೪೮೧೯೭೪ಮಂಡ್ಯಜಯದೇವಿತಾಯಿ ಲಿಗಾಡೆ
೪೯೧೯೭೬ಶಿವಮೊಗ್ಗಎಸ್.ವಿ.ರಂಗಣ್ಣ
೫೦೧೯೭೮ದೆಹಲಿಜಿ.ಪಿ.ರಾಜರತ್ನಂ
೫೧೧೯೭೯ಧರ್ಮಸ್ಥಳಗೋಪಾಲಕೃಷ್ಣ ಅಡಿಗ
೫೨೧೯೮೦ಬೆಳಗಾವಿಬಸವರಾಜ ಕಟ್ಟೀಮನಿ
೫೩೧೯೮೧ಚಿಕ್ಕಮಗಳೂರುಪು.ತಿ.ನರಸಿಂಹಾಚಾರ್
೫೪೧೯೮೧ಮಡಿಕೇರಿಶಂ.ಬಾ.ಜೋಶಿ
೫೫೧೯೮೨ಶಿರಸಿಗೊರೂರು ರಾಮಸ್ವಾಮಿ ಐಯಂಗಾರ್
೫೬೧೯೮೪ಕೈವಾರಎ.ಎನ್.ಮೂರ್ತಿ ರಾವ್
೫೭೧೯೮೫ಬೀದರ್ಹಾ.ಮಾ.ನಾಯಕ
೫೮೧೯೮೭ಕಲಬುರ್ಗಿಸಿದ್ದಯ್ಯ ಪುರಾಣಿಕ
೫೯೧೯೯೦ಹುಬ್ಬಳ್ಳಿಆರ್.ಸಿ.ಹಿರೇಮಠ
೬೦೧೯೯೧ಮೈಸೂರುಕೆ.ಎಸ್. ನರಸಿಂಹಸ್ವಾಮಿ
೬೧೧೯೯೨ದಾವಣಗೆರೆಜಿ.ಎಸ್.ಶಿವರುದ್ರಪ್ಪ
೬೨೧೯೯೩ಕೊಪ್ಪ್ಪಳಸಿಂಪಿ ಲಿಂಗಣ್ಣ
೬೩೧೯೯೪ಮಂಡ್ಯಚದುರಂಗ
೬೪೧೯೯೫ಮುಧೋಳಎಚ್ ಎಲ್ ನಾಗೇಗೌಡ
೬೫೧೯೯೬ಹಾಸನಚನ್ನವೀರ ಕಣವಿ
೬೬೧೯೯೭ಮಂಗಳೂರುಕಯ್ಯಾರ ಕಿಞ್ಞಣ್ಣ ರೈ
೬೭೧೯೯೯ಕನಕಪುರಎಸ್.ಎಲ್.ಭೈರಪ್ಪ
೬೮೨೦೦೦ಬಾಗಲಕೋಟೆಶಾಂತಾದೇವಿ ಮಾಳವಾಡ
೬೯೨೦೦೨ತುಮಕೂರುಯು.ಆರ್. ಅನಂತಮೂರ್ತಿ
೭೦೨೦೦೩ಬೆಳಗಾವಿಡಾ.ಪಾಟೀಲ ಪುಟ್ಟಪ್ಪ
೭೧೨೦೦೪ಮೂಡುಬಿದಿರೆಕಮಲಾ ಹಂಪನಾ
೭೨೨೦೦೬ಬೀದರ್ಶಾಂತರಸ ಹೆಂಬೆರಳು
೭೩೨೦೦೭ಶಿವಮೊಗ್ಗನಿಸಾರ್ ಅಹಮ್ಮದ್
೭೪೨೦೦೮ಉಡುಪಿಎಲ್. ಎಸ್. ಶೇಷಗಿರಿ ರಾವ್
೭೫೨೦೦೯ಚಿತ್ರದುರ್ಗಎಲ್. ಬಸವರಾಜು
೭೬೨೦೧೦ಗದಗಡಾ. ಗೀತಾ ನಾಗಭೂಷಣ
೭೭೨೦೧೧ಬೆಂಗಳೂರುಜಿ. ವೆಂಕಟಸುಬ್ಬಯ್ಯ
೭೮೨೦೧೨ಗಂಗಾವತಿಸಿ.ಪಿ ಕೃಷ್ಣಕುಮಾರ್
೭೯೨೦೧೩ವಿಜಯಪುರಕೋ.ಚನ್ನಬಸಪ್ಪ
೮೦೨೦೧೪ಕೊಡಗುನಾ ಡಿಸೋಜ
೮೧೨೦೧೫ಶ್ರವಣಬೆಳಗೊಳಡಾ. ಸಿದ್ದಲಿಂಗಯ್ಯ
೮೨೨೦೧೬ರಾಯಚೂರುಬರಗೂರು ರಾಮಚಂದ್ರಪ್ಪ
೮೩೨೦೧೭ಮೈಸೂರುಚಂದ್ರಶೇಖರ ಪಾಟೀಲ

ನೋಡಿ

ಉಲ್ಲೇಖಗಳುಸಂಪಾದಿಸಿ

ಹೊರ ಕೊಂಡಿಗಳು
ಸಂಪಾದಿಸಿ

ವಿಕಿಪೀಡಿಯ

                         ಇಂತಿ
               ಮಂಜುನಾಥ ಕೆ ಎಂ
  ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 

            ಬಸವಪಟ್ಟಣ {ಚಿರಡೋಣಿ} 
ನನ್ನ ಫೋಟೋ

1 ಕಾಮೆಂಟ್‌: