
ಮಂಜುನಾಥ ಕೆ ಎಂ
ಕನ್ನಡ ಸಾಹಿತ್ಯ ಚರಿತ್ರೆ
ಹಲ್ಮಿಡಿ ಶಾಸನನದ ಸ್ಮಾರಕ
ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಮೈಸೂರಿನಲ್ಲಿಪೂರ್ವಭಾವಿಯಾಗಿ ೨೦೧೬ರ ಜನವರಿ ತಿಂಗಳಲ್ಲಿ ಕನ್ನಡ ವಿಕಿಪೀಡಿಯಕ್ಕೆ ನಡೆಸಿದ ಸಂಪಾದನೋತ್ಸವದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿ ಬಂದ ಲೇಖನಗಳ ವಿವರ ಈ ಪುಟದಲ್ಲಿದೆ.
ವಿವಿಧ ಪ್ರಕಾರಗಳಲ್ಲಿ ಕನ್ನಡದ ಸಮಗ್ರ ಬರಹಗಾರರು, ಕನ್ನಡ ನಾಡಿನ ವಿವಿಧ ಕ್ಷೇತ್ರದ ಸಾಧಕರು, ಸಾಧಕಿಯರ ಮಾಹಿತಿ ನೀಡುವ ಲೇಖನಗಳ ತಯಾರಿ.ವ್ಯಕ್ತಿ ಪರಿಚಯ ಮಾಡುವಾಗ ಕವಿ, ಕಾಲ, ಕೃತಿ, ಸಾಧನೆ, ಪುರಸ್ಕಾರ/ಪ್ರಶಸ್ತಿಗಳ ಪರಿಚಯ ನೀಡುವುದು.ವಿವಿಧ ಶಿಸ್ತಿಗೆ ಸಂಬಂಧಿಸಿದ ವಿಷಯ ನಿಷ್ಟ ಮಾಹಿತಿಗಳು.ಸಾಹಿತ್ಯ ಪ್ರಕಾರಗಳ, ಕೃತಿಗಳ ಪರಿಚಯ, ಕನ್ನಡ ನಾಡಿನ ಚರಿತ್ರೆ, ಕರ್ನಾಟಕದ ಆಳರಸರ ಕನ್ನಡ ಕೊಡುಗೆ, ಕನ್ನಡಕ್ಕೆ ಸಂಬಂಧಿಸಿದ ಶಾಸನಗಳು ಮತ್ತು ಅವುಗಳ ಚಾರಿತ್ರಿಕ, ಸಾಂಸ್ಕೃತಿಕ ವಿವರಗಳು, ಕನ್ನಡ ಛಂದಸ್ಸಿನ ಚರಿತ್ರೆ, ಕನ್ನಡ ವ್ಯಾಕರಣದ ಚರಿತ್ರೆ, ಕನ್ನಡ ಭಾಷೆ ಬೆಳೆದು ಬಂದ ಬಗೆಗೆ ವಿವರಣೆ, ಕನ್ನಡ ಜಾನಪದ ಬೆಳೆದು ಬಂದ ಬಗೆ ಮತ್ತು ಜಾನಪದ ಕೃತಿಗಳು, ಕನ್ನಡ ವಿಮರ್ಶೆ ಬೆಳೆದು ಬಂದ ಬಗೆ, ಕನ್ನಡಿಗರ ಬಗೆಗೆ ಬಂದ ಜೀವನ ಚರಿತ್ರೆಗಳು ಇತ್ಯಾದಿಯಾಗಿ ಕನ್ನಡ ಸಾಹಿತ್ಯ ಚರಿತ್ರೆಗೆ ಪೂರಕವಾದ ಲೇಖನಗಳನ್ನು ಮಾಹಿತಿಯಾಗಿ ನೀಡುವ ಪ್ರಯತ್ನವನ್ನು ಮಾಡುವುದು.ಕನ್ನಡದ ಶಾಸನಗಳು, ಕನ್ನಡ ಸಾಹಿತ್ಯಕ್ಕೆ ಪ್ರಾಕೃತ ಮತ್ತು ಸಂಸ್ಕೃತ ಸಾಹಿತ್ಯದ ಪ್ರೇರಣೆ, ಪೂರ್ವದ ಹಳಗನ್ನಡ ಸಾಹಿತ್ಯದ ಪ್ರೇರಣೆ, ಹಳಗನ್ನಡ ಸಾಹಿತ್ಯ ಪ್ರೇರಣೆ, ನಡುಗನ್ನಡ ಸಾಹಿತ್ಯ ಪ್ರೇರಣೆ, ಹೊಸಗನ್ನಡ ಸಾಹಿತ್ಯ ಪ್ರೇರಣೆ, ಕನ್ನಡ ಭಾಷೆ ಮತ್ತು ಭಾಷಾವಿಜ್ಞಾನ ಬೆಳೆದುಬಂದ ಬಗೆ, ಕನ್ನಡ ವ್ಯಾಕರಣ ಬೆಳೆದು ಬಂದ ಬಗೆ, ಕನ್ನಡ ಛಂದಸ್ಸು ಬೆಳೆದುಬಂದ ಬಗೆ, ಕನ್ನಡ ಜಾನಪದ ಬೆಳೆದುಬಂದ ಬಗೆ, ಕನ್ನಡ ಸಾಹಿತ್ಯ ವಿಮರ್ಶೆ ಬೆಳೆದುಬಂದ ಬಗೆ, ಕನ್ನಡದಲ್ಲಿ ಜೀವನ ಚರಿತ್ರೆ ಬೆಳೆದುಬಂದ ಬಗೆ, ಕನ್ನಡದಲ್ಲಿ ಪ್ರಬಂಧ ಸಾಹಿತ್ಯ ಬೆಳೆದು ಬಂದ ಬಗೆ, ಕನ್ನಡದಲ್ಲಿ ಆತ್ಮಕಥನ ಬೆಳೆದು ಬಂದ ಬಗೆ, ಕನ್ನಡದಲ್ಲಿ ಪ್ರವಾಸಿ ಸಾಹಿತ್ಯ ಬೆಳೆದು ಬಂದ ಬಗೆ, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಬೆಳೆದು ಬಂದ ಬಗೆ ಇತ್ಯಾದ ಸಮಗ್ರ ವಿಚಾರಗಳನ್ನು ಕನ್ನಡಕ್ಕೆ ಅನ್ವಯಿಸಿ ಚರ್ಚಿಸಲಾಗುವುದು.
ಕನ್ನಡ ಸಾಹಿತ್ಯ
ಕನ್ನಡ ಸಾಹಿತ್ಯಕ್ಕೆ ಪ್ರಾಕೃತ ಮತ್ತು ಸಂಸ್ಕೃತ ಸಾಹಿತ್ಯದ ಪ್ರೇರಣೆಸಂಪಾದಿಸಿ
ಪ್ರಾಕೃತ ಮತ್ತು ಸಂಸ್ಕೃತ ಕವಿಗಳು ಹಾಗೂ ಅವರ ಕೃತಿಗಳ ಪರಿಚಯವನ್ನು ಕನ್ನಡ ಸಾಹಿತ್ಯಕ್ಕೆ ಪೂರಕವಾಗುವ ಅಂಶಗಳೆಂದು ಪರಿಗಣಿಸಿ ವಿವರಸಬಹುದು.ರಾಜಾಶ್ರಯ
ಕನ್ನಡ ಸಾಹಿತ್ಯ ಚರಿತ್ರೆಯ ಭಿನ್ನ ಘಟ್ಟಸಂಪಾದಿಸಿ
ಕನ್ನಡ ಸಾಹಿತ್ಯ ಬೆಳೆದುಬಂದ ಬಗೆಯನ್ನು ಈ ಮುಂದಿನ ಪಟ್ಟಿಯಲ್ಲಿ ವಿವರಿಸಲಾಗುತ್ತದೆ.[೧]
ಪೂರ್ವದ ಹಳಗನ್ನಡ ಕಾಲಘಟ್ಟ
ಹಳಗನ್ನಡಕ್ಕಿಂತ ಪೂರ್ವದ ಕಾಲವನ್ನು ಪೂರ್ವದ ಹಳಗನ್ನಡವೆಂದು ಕರೆಯುತ್ತಾರೆ.
ಹಳಗನ್ನಡ ಕಾಲಘಟ್ಟ
- ಹಳಗನ್ನಡ ಕಾಲಘಟ್ಟವನ್ನು ಚರ್ಚಿಸಬೇಕಾದ ಅಂಶಗಳು
- ಹಳಗನ್ನಡ ಚರಿತ್ರೆ - ಹಳಗನ್ನಡ ಕಾಲಘಟ್ಟವನ್ನು ನಿರ್ಧರಿಸುವ ಅಂಶಗಳು
- ಚಂಪೂ - ಚಂಪೂವಿನ ಲಕ್ಷಣ, ಚಂಪೂ ಕವಿಗಳು, ಚಂಪೂ ಕೃತಿಗಳು
- ಗದ್ಯ-ಪದ್ಯ ಮಿಶ್ರಿತ ಕಾವ್ಯ
- ಗದ್ಯದ ಲಕ್ಷಣ
- ರತ್ನತ್ರಯ
- ಕವಿ ಚಕ್ರವರ್ತಿ
- ಆಸ್ಥಾನ ಕವಿ
- ಬಿರುದು
ಕವಿಗಳು ಮತ್ತು ಕೃತಿಗಳು
ನಡುಗನ್ನಡ ಕಾಲಘಟ್ಟ
- ನಡುಗನ್ನಡ ಕಾಲಘಟ್ಟವನ್ನು ಚರ್ಚಿಸಬೇಕಾದ ಅಂಶಗಳು - ವಚನಕಾರರು, ಷಟ್ಪದಿಕಾರರು, ಕೀರ್ತನೆಗಾರರು, ಭಾಗವತ ಕವಿಗಳು, ಸಾಂಗತ್ಯ ಕವಿಗಳು
- ನಡುಗನ್ನಡ ಸಾಹಿತ್ಯ ಪ್ರಕಾರ
- ವಚನ ಕಾವ್ಯ ಮತ್ತು ವಚನ ಕವಿಗಳು :ದೇವರದಾಸಿಮಯ್ಯ, ಬಸವಣ್ಣ,ಅಲ್ಲಮಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ,ವೀಣೆ ಶೇಷಣ್ಣ, ಪಿಟೀಲು ಚೌಡಯ್ಯ, ಚೆನ್ನಬಸವಣ್ಣ,
- ರಗಳೆ ಕಾವ್ಯ ಮತ್ತು ಕವಿ ಹರಿಹರ
- ತ್ರಿಪದಿ ಕಾವ್ಯ ಮತ್ತು ಕವಿ ಸರ್ವಜ್ಞ
- ಷಟ್ಪದಿ ಕಾವ್ಯ ಮತ್ತು ಕವಿಗಳು ರಾಘವಾಂಕ,ಕುಮಾರವ್ಯಾಸ, ಚಾಮರಸ, ಕುಮುದೇಂದು,
- ಸಾಂಗತ್ಯ ಕಾವ್ಯ ಮತ್ತು ಕವಿಗಳು ನಂಜುಂಡ,ರತ್ನಾಕರ ವರ್ಣಿ
- ಏಳೆ ಕಾವ್ಯ ಮತ್ತು ಕವಿಗಳು
- ದ್ವಿಪದಿ ಕಾವ್ಯ ಮತ್ತು ಕವಿಗಳು
- ಚೌಪದಿ ಕಾವ್ಯ ಮತ್ತು ಕವಿಗಳು
- ಕೀರ್ತನೆಕಾವ್ಯ ಮತ್ತು ಕವಿಗಳು, ಸುಳಾದಿ ಕಾವ್ಯ ಮತ್ತು ಕವಿಗಳು, ಮುಂಡಿಗೆ ಕಾವ್ಯ ಮತ್ತು ಕವಿಗಳು
- ಕವಿಗಳ ಅಂಕಿತ ನಾಮ
- ಕವಿಗಳ ಕಾವ್ಯನಾಮ
- ವಚನ ಕಾವ್ಯ ಮತ್ತು ವಚನ ಕವಿಗಳು :ದೇವರದಾಸಿಮಯ್ಯ, ಬಸವಣ್ಣ,ಅಲ್ಲಮಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ,ವೀಣೆ ಶೇಷಣ್ಣ, ಪಿಟೀಲು ಚೌಡಯ್ಯ, ಚೆನ್ನಬಸವಣ್ಣ,
- ರಗಳೆ ಕಾವ್ಯ ಮತ್ತು ಕವಿ ಹರಿಹರ
- ತ್ರಿಪದಿ ಕಾವ್ಯ ಮತ್ತು ಕವಿ ಸರ್ವಜ್ಞ
- ಷಟ್ಪದಿ ಕಾವ್ಯ ಮತ್ತು ಕವಿಗಳು ರಾಘವಾಂಕ,ಕುಮಾರವ್ಯಾಸ, ಚಾಮರಸ, ಕುಮುದೇಂದು,
- ಸಾಂಗತ್ಯ ಕಾವ್ಯ ಮತ್ತು ಕವಿಗಳು ನಂಜುಂಡ,ರತ್ನಾಕರ ವರ್ಣಿ
- ಏಳೆ ಕಾವ್ಯ ಮತ್ತು ಕವಿಗಳು
- ದ್ವಿಪದಿ ಕಾವ್ಯ ಮತ್ತು ಕವಿಗಳು
- ಚೌಪದಿ ಕಾವ್ಯ ಮತ್ತು ಕವಿಗಳು
- ಕೀರ್ತನೆಕಾವ್ಯ ಮತ್ತು ಕವಿಗಳು, ಸುಳಾದಿ ಕಾವ್ಯ ಮತ್ತು ಕವಿಗಳು, ಮುಂಡಿಗೆ ಕಾವ್ಯ ಮತ್ತು ಕವಿಗಳು
- ಕವಿಗಳ ಅಂಕಿತ ನಾಮ
- ಕವಿಗಳ ಕಾವ್ಯನಾಮ
ಹೊಸಗನ್ನಡ ಕಾಲಘಟ್ಟ ಚಿಂತನೆಗಳು, ವಾದಗಳು
- ನವೋದಯ ಪೂರ್ವ ಸಾಹಿತ್ಯ, ಕವಿಗಳು - ಎಂ. ಗೋವಿಂದ ಪೈ, ಹಟ್ಟಂಗಟಿ ನಾರಾಯಣ ರಾಯರು,
- ಆಧುನಿಕ ಸಾಹಿತ್ಯ,
- ಇಂಗ್ಲಿಷ್ ಗೀತಗಳು
- ನವೋದಯ, ನವೋದಯ ಸಾಹಿತ್ಯ
- ಪ್ರಗತಿಶೀಲ, ಪ್ರಗತಿಶೀಲ ಸಾಹಿತ್ಯ
- ನವ್ಯ, ನವ್ಯ ಸಾಹಿತ್ಯ
- ಬಂಡಾಯ, ಬಂಡಾಯ ಸಾಹಿತ್ಯ
- ದಲಿತ, ದಲಿತ ಸಾಹಿತ್ಯ
- ಸ್ತೀವಾದ, ಮಹಿಳಾ ಸಾಹಿತ್ಯ
- ಮಾರ್ಗ
- ದೇಸಿ
- ಸಾನೆಟ್ - ಅಷ್ಟಷಟ್ಪದಿ
- ಪ್ರಗಾಥ
- ಶೋಕಗೀತೆ
- ವಾಸ್ತವವಾದ
- ಅಸ್ತಿತ್ವವಾದ
- ನಿರೀಶ್ವರವಾದ
- ಗಾಂಧಿವಾದ
- ಲೋಹಿಯಾವಾದ
- ಅಂಬೇಡ್ಕರ್ವಾದ
- ಮಾರ್ಕ್ಸ್ವಾದ
- ಸಮತಾವಾದ
- ಸಮಾಜವಾದ
- ಅಹಿಂದ
- ಮಾನವತಾವಾದ
- ಸ್ತ್ರೀವಾದ
- ಪ್ರಶಸ್ತಿಗಳು -
- ಪಂಪ ಪ್ರಶಸ್ತಿ
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
- ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು - ಕುವೆಂಪು,ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್,ಶಿವರಾಮ ಕಾರಂತ, ವಿನಾಯಕ ಕೃಷ್ಣ ಗೋಕಾಕ,ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್,ಚಂದ್ರಶೇಖರ ಕಂಬಾರ
- ಸರಸ್ವತಿ ಸಮ್ಮಾನ್ ಪುರಸ್ಕಾರ ಪಡೆದ ಕನ್ನಡಿಗರು -ಎಸ್.ಎಲ್.ಭೈರಪ್ಪ, ವೀರಪ್ಪ ಮೊಯಿಲಿ
- ಅಕಾಡೆಮಿಗಳು
- ಕರ್ನಾಟಕ ಸಾಹಿತ್ಯ ಅಕಾಡೆಮಿ -
- ಕೇಂದ್ರ ಸಾಹಿತ್ಯ ಅಕಾಡೆಮಿ,
- ಕರ್ನಾಟಕ ಚಿತ್ರಕಲಾ ಅಕಾಡೆಮಿ,
- ಕರ್ನಾಟಕ ಪತ್ರಿಕಾ ಅಕಾಡೆಮಿ,
- ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ,
- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ,
- ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ
- ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
- ಕರ್ನಾಟಕ ಲಲಿತಕಲಾ ಅಕಾಡೆಮಿ
- ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
- ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ
- ಕರ್ನಾಟಕ ಶಿಲ್ಪಕಲಾ ಅಕಾಡೆಮಿ
- ಕರ್ನಾಟಕ ಉರ್ದು ಅಕಾಡೆಮಿ
- ಕರ್ನಾಟಕ ತುಳು ಅಕಾಡೆಮಿ
- ಕರ್ನಾಟಕ ನಾಟಕ ಅಕಾಡೆಮಿ
- ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ.
- ಪಂಪ ಪ್ರಶಸ್ತಿ
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
- ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು - ಕುವೆಂಪು,ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್,ಶಿವರಾಮ ಕಾರಂತ, ವಿನಾಯಕ ಕೃಷ್ಣ ಗೋಕಾಕ,ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್,ಚಂದ್ರಶೇಖರ ಕಂಬಾರ
- ಸರಸ್ವತಿ ಸಮ್ಮಾನ್ ಪುರಸ್ಕಾರ ಪಡೆದ ಕನ್ನಡಿಗರು -ಎಸ್.ಎಲ್.ಭೈರಪ್ಪ, ವೀರಪ್ಪ ಮೊಯಿಲಿ
- ಕರ್ನಾಟಕ ಸಾಹಿತ್ಯ ಅಕಾಡೆಮಿ -
- ಕೇಂದ್ರ ಸಾಹಿತ್ಯ ಅಕಾಡೆಮಿ,
- ಕರ್ನಾಟಕ ಚಿತ್ರಕಲಾ ಅಕಾಡೆಮಿ,
- ಕರ್ನಾಟಕ ಪತ್ರಿಕಾ ಅಕಾಡೆಮಿ,
- ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ,
- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ,
- ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ
- ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
- ಕರ್ನಾಟಕ ಲಲಿತಕಲಾ ಅಕಾಡೆಮಿ
- ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
- ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ
- ಕರ್ನಾಟಕ ಶಿಲ್ಪಕಲಾ ಅಕಾಡೆಮಿ
- ಕರ್ನಾಟಕ ಉರ್ದು ಅಕಾಡೆಮಿ
- ಕರ್ನಾಟಕ ತುಳು ಅಕಾಡೆಮಿ
- ಕರ್ನಾಟಕ ನಾಟಕ ಅಕಾಡೆಮಿ
- ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ.
ಹೊಸಗನ್ನಡ ಸಾಹಿತ್ಯ ಪ್ರಕಾರ
ಕನ್ನಡ ನಾಡಿನ ಚರಿತ್ರೆ
ಕನ್ನಡ ನಾಡು, ನುಡಿ, ಸಂಸ್ಕೃತಿ, ಭಾಷೆ ಬೆಳೆಯುವುದಕ್ಕೆ ಕಾರಣರಾದ ಕರ್ನಾಟಕವನ್ನು ಆಳಿದ ರಾಜರು, ರಾಜವಂಶಗಳು, ಕನ್ನಡ ನಾಡನ್ನು ಹಾಡಿ ಹೊಗಳಿದ ಕವಿಗಳು, ಕನ್ನಡ ನಾಡಿನ ಕುರಿತಂತೆ ಪ್ರಕಟಗೊಂಡ ಹಲವಾರು ಕೃತಿಗಳು ಕನ್ನಡ ನಾಡಿನ ಚರಿತ್ರೆಯ ಮಾಹಿತಿಯನ್ನು ನೀಡುತ್ತವೆ.
ಕನ್ನಡ ನಾಡು, ನುಡಿ, ಸಂಸ್ಕೃತಿ, ಭಾಷೆ ಬೆಳೆಯುವುದಕ್ಕೆ ಕಾರಣರಾದ ಕರ್ನಾಟಕವನ್ನು ಆಳಿದ ರಾಜರು, ರಾಜವಂಶಗಳು, ಕನ್ನಡ ನಾಡನ್ನು ಹಾಡಿ ಹೊಗಳಿದ ಕವಿಗಳು, ಕನ್ನಡ ನಾಡಿನ ಕುರಿತಂತೆ ಪ್ರಕಟಗೊಂಡ ಹಲವಾರು ಕೃತಿಗಳು ಕನ್ನಡ ನಾಡಿನ ಚರಿತ್ರೆಯ ಮಾಹಿತಿಯನ್ನು ನೀಡುತ್ತವೆ.
ಕರ್ನಾಟಕವನ್ನಾಳಿದ ರಾಜರು
- ಮೌರ್ಯ - ಚಂದ್ರಗುಪ್ತ ಮೌರ್ಯ, ಬಿಂದುಸಾರ,ಅಶೋಕ
- ಕದಂಬ - ಕದಂಬ ವಂಶದ ರಾಜರುಗಳು ಮತ್ತು ಅವರ ಸೇವೆ : ಮಯೂರಶರ್ಮ (೩೪೫ - ೩೬೫), ಕಂಗವರ್ಮ(೩೬೫ - ೩೯೦), ಬಗೀತಾರ್ಹ(೩೯೦ -೪೧೫), ರಘು(೪೧೫ - ೪೩೫), ಕಾಕುಸ್ಥವರ್ಮ(೪೩೫ - ೪೫೫),ಶಾಂತಿವರ್ಮ (೪೫೫ - ೪೬೦), ಮೃಗೇಶವರ್ಮ (೪೬೦ - ೪೮೦), ಶಿವಮಾಂಧಾತಿವರ್ಮ (೪೮೦ – ೪೮೫),ರವಿವರ್ಮ(೪೮೫ – ೫೧೯), ಹರಿವರ್ಮ(೫೧೯ – ೫೨೫) (ತ್ರಿಪರ್ವತ ಶಾಖೆ), ಒಂದನೆಯ ಕೃಷ್ಣ ವರ್ಮ (೪೫೫),ವಿಷ್ಣುವರ್ಮ, ಸಿಂಹವರ್ಮ, ಎರಡನೆಯ ಕೃಷ್ಣವರ್ಮ,ಒಂದನೆಯ ಪುಲಿಕೇಶಿ
- ಚಾಲುಕ್ಯ - ಅರಿಕೇಸರಿ, ಮೊದಲನೆಯ ಪುಲಿಕೇಶಿ,ಮೊದಲನೆಯ ವಿಕ್ರಮಾದಿತ್ಯ, ಮೊದಲನೆಯ ಸೋಮೇಶ್ವರ ಆರನೇ ವಿಕ್ರಮಾದಿತ್ಯ
- ರಾಷ್ಟ್ರಕೂಟ - ದಂತಿದುರ್ಗ, ನೃಪತುಂಗ,
- ಶಾತವಾಹನ - ಸಿಮುಖ, ಒಂದನೆಯ ಶಾತಕರ್ಣಿ, ಹಾಲ,ಗೌತಮಿಪುತ್ರ ಶಾತಕರ್ಣಿ
- ಗಂಗ - ಶ್ರೀಪುರುಷ, ರಾಚಮಲ್ಲ
- ಹೊಯ್ಸಳ - ಸಳ, ಎರಡನೆಯ ನೃಪಕಾಮ, ಎರಡನೆಯ ವಿನಯಾದಿತ್ಯ, ಎರೆಯಂಗ, ಒಂದನೆಯ ಬಲ್ಲಾಳ,ವಿಷ್ಣುವರ್ಧನ, ಉದಯಾದಿತ್ಯ, ಕುಮಾರಬಲ್ಲಾಳ,ಒಂದನೆಯ ನರಸಿಂಹ, ವಿಜಯನಾರಾಯಣ ಏಚಲದೇವಿ,ಎರಡನೆಯ ಬಲ್ಲಾಳ, ಎಱೆಯಂಗದೇವ, ಎರಡನೆಯ ನರಸಿಂಹ, ಸೋಮೇಶ್ವರ, ಮೂರನೆಯ ನರಸಿಂಹ,ರಾಮನಾಥ, ಮೂರನೆಯ ಬಲ್ಲಾಳ, ವಿರೂಪಾಕ್ಷ(ನಾಲ್ಕನೆಯ ಬಲ್ಲಾಳ) ಹೊಯ್ಸಳ ಕಾಲಘಟ್ಟದಲ್ಲಿದ್ದ ಕನ್ನಡದ ಕವಿಗಳು : ನಾಗಚಂದ್ರ 1105; ಕಾಂತಿ 1108;ರಾಜಾದಿತ್ಯ 12th. c; ಹರಿಹರ 1160–1200;ಉದಯಾದಿತ್ಯ 1150; ವೃತ್ತ ವಿಲಾಸ 1160; ಕೆರೆಯ ಪದ್ಮರಸ 1165; ನೇಮಿಚಂದ್ರ 1170; ಸುಮನೋಬನ1175; ರುದ್ರಭಟ್ಟ 1180; ಅಗ್ಗಳ 1189; ಪಾಲ್ಕುರಿಕಿ ಸೋಮನಾಥ 1195; ಸುಜನೋತ್ತಮ್ಸ(ಬೋಪಣ್ಣ) 1180; ಕವಿ ಕಾಮ 12th c.; ದೇವಕವಿ 1200;ರಾಘವಾಂಕ 1200–1225; ಭಂದುವರ್ಮ 1200;ಪಾರ್ಶ್ವ ಪಂಡಿತ 1205; ಮಘನಂದ್ಯಾಚಾರ್ಯ 1209;ಜನ್ನ 1209–1230; ಪುಲಿಗೆರೆ ಸೋಮನಾಥ 13th c.;ಹಸ್ತಿಮಲ್ಲ 13th c.; ಸೋಮರಾಜ 1222; ಗುಣವರ್ಮ1235; ಪೊಳಲ್ವದಂದನಾಥ 1224; ಆಂಡಯ್ಯ1217–1235; ಸಿಸುಮಾಯಣ 1232; ಮಲ್ಲಿಕಾರ್ಜುನ1245; ನರಹರಿ ತೀರ್ಥ 1281; ಕುಮಾರ ಪದ್ಮರಸ 13th c.; ಮಹಾಬಲ ಕವಿ 1254; ಕೇಶಿರಾಜ 1260;ಕುಮುದೇಂದು 1275; ರಟ್ಟ ಕವಿ 1300; ನಾಗರಾಜ1331;
- ಚೋಳ
- ಚೇರ
- ಮೈಸೂರು ಸಂಸ್ಥಾನ
- ಕರ್ನಾಟಕದ ಏಕೀಕರಣ
- ಮೌರ್ಯ - ಚಂದ್ರಗುಪ್ತ ಮೌರ್ಯ, ಬಿಂದುಸಾರ,ಅಶೋಕ
- ಕದಂಬ - ಕದಂಬ ವಂಶದ ರಾಜರುಗಳು ಮತ್ತು ಅವರ ಸೇವೆ : ಮಯೂರಶರ್ಮ (೩೪೫ - ೩೬೫), ಕಂಗವರ್ಮ(೩೬೫ - ೩೯೦), ಬಗೀತಾರ್ಹ(೩೯೦ -೪೧೫), ರಘು(೪೧೫ - ೪೩೫), ಕಾಕುಸ್ಥವರ್ಮ(೪೩೫ - ೪೫೫),ಶಾಂತಿವರ್ಮ (೪೫೫ - ೪೬೦), ಮೃಗೇಶವರ್ಮ (೪೬೦ - ೪೮೦), ಶಿವಮಾಂಧಾತಿವರ್ಮ (೪೮೦ – ೪೮೫),ರವಿವರ್ಮ(೪೮೫ – ೫೧೯), ಹರಿವರ್ಮ(೫೧೯ – ೫೨೫) (ತ್ರಿಪರ್ವತ ಶಾಖೆ), ಒಂದನೆಯ ಕೃಷ್ಣ ವರ್ಮ (೪೫೫),ವಿಷ್ಣುವರ್ಮ, ಸಿಂಹವರ್ಮ, ಎರಡನೆಯ ಕೃಷ್ಣವರ್ಮ,ಒಂದನೆಯ ಪುಲಿಕೇಶಿ
- ಚಾಲುಕ್ಯ - ಅರಿಕೇಸರಿ, ಮೊದಲನೆಯ ಪುಲಿಕೇಶಿ,ಮೊದಲನೆಯ ವಿಕ್ರಮಾದಿತ್ಯ, ಮೊದಲನೆಯ ಸೋಮೇಶ್ವರ ಆರನೇ ವಿಕ್ರಮಾದಿತ್ಯ
- ರಾಷ್ಟ್ರಕೂಟ - ದಂತಿದುರ್ಗ, ನೃಪತುಂಗ,
- ಶಾತವಾಹನ - ಸಿಮುಖ, ಒಂದನೆಯ ಶಾತಕರ್ಣಿ, ಹಾಲ,ಗೌತಮಿಪುತ್ರ ಶಾತಕರ್ಣಿ
- ಗಂಗ - ಶ್ರೀಪುರುಷ, ರಾಚಮಲ್ಲ
- ಹೊಯ್ಸಳ - ಸಳ, ಎರಡನೆಯ ನೃಪಕಾಮ, ಎರಡನೆಯ ವಿನಯಾದಿತ್ಯ, ಎರೆಯಂಗ, ಒಂದನೆಯ ಬಲ್ಲಾಳ,ವಿಷ್ಣುವರ್ಧನ, ಉದಯಾದಿತ್ಯ, ಕುಮಾರಬಲ್ಲಾಳ,ಒಂದನೆಯ ನರಸಿಂಹ, ವಿಜಯನಾರಾಯಣ ಏಚಲದೇವಿ,ಎರಡನೆಯ ಬಲ್ಲಾಳ, ಎಱೆಯಂಗದೇವ, ಎರಡನೆಯ ನರಸಿಂಹ, ಸೋಮೇಶ್ವರ, ಮೂರನೆಯ ನರಸಿಂಹ,ರಾಮನಾಥ, ಮೂರನೆಯ ಬಲ್ಲಾಳ, ವಿರೂಪಾಕ್ಷ(ನಾಲ್ಕನೆಯ ಬಲ್ಲಾಳ) ಹೊಯ್ಸಳ ಕಾಲಘಟ್ಟದಲ್ಲಿದ್ದ ಕನ್ನಡದ ಕವಿಗಳು : ನಾಗಚಂದ್ರ 1105; ಕಾಂತಿ 1108;ರಾಜಾದಿತ್ಯ 12th. c; ಹರಿಹರ 1160–1200;ಉದಯಾದಿತ್ಯ 1150; ವೃತ್ತ ವಿಲಾಸ 1160; ಕೆರೆಯ ಪದ್ಮರಸ 1165; ನೇಮಿಚಂದ್ರ 1170; ಸುಮನೋಬನ1175; ರುದ್ರಭಟ್ಟ 1180; ಅಗ್ಗಳ 1189; ಪಾಲ್ಕುರಿಕಿ ಸೋಮನಾಥ 1195; ಸುಜನೋತ್ತಮ್ಸ(ಬೋಪಣ್ಣ) 1180; ಕವಿ ಕಾಮ 12th c.; ದೇವಕವಿ 1200;ರಾಘವಾಂಕ 1200–1225; ಭಂದುವರ್ಮ 1200;ಪಾರ್ಶ್ವ ಪಂಡಿತ 1205; ಮಘನಂದ್ಯಾಚಾರ್ಯ 1209;ಜನ್ನ 1209–1230; ಪುಲಿಗೆರೆ ಸೋಮನಾಥ 13th c.;ಹಸ್ತಿಮಲ್ಲ 13th c.; ಸೋಮರಾಜ 1222; ಗುಣವರ್ಮ1235; ಪೊಳಲ್ವದಂದನಾಥ 1224; ಆಂಡಯ್ಯ1217–1235; ಸಿಸುಮಾಯಣ 1232; ಮಲ್ಲಿಕಾರ್ಜುನ1245; ನರಹರಿ ತೀರ್ಥ 1281; ಕುಮಾರ ಪದ್ಮರಸ 13th c.; ಮಹಾಬಲ ಕವಿ 1254; ಕೇಶಿರಾಜ 1260;ಕುಮುದೇಂದು 1275; ರಟ್ಟ ಕವಿ 1300; ನಾಗರಾಜ1331;
- ಚೋಳ
- ಚೇರ
- ಮೈಸೂರು ಸಂಸ್ಥಾನ
- ಕರ್ನಾಟಕದ ಏಕೀಕರಣ
ಕನ್ನಡ ಭಾಷೆ ಮತ್ತು ಭಾಷಾವಿಜ್ಞಾನ
ಕನ್ನಡ ವ್ಯಾಕರಣ
ಕನ್ನಡ ಛಂದಸ್ಸು
ಕನ್ನಡ ಜಾನಪದ
ಕನ್ನಡ ಸಾಹಿತ್ಯ ವಿಮರ್ಶೆ
ಕನ್ನಡದಲ್ಲಿ ಜೀವನ ಚರಿತ್ರೆ
ಕನ್ನಡದಲ್ಲಿ ಪ್ರಬಂಧ ಸಾಹಿತ್ಯ
ಕನ್ನಡದಲ್ಲಿ ಆತ್ಮಕಥನ ಸಾಹಿತ್ಯ
ಕನ್ನಡದ ಪ್ರವಾಸಿ ಸಾಹಿತ್ಯ
ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ
ಉಲ್ಲೇಖ
- ↑ ರಂ.ಶ್ರೀ ಮುಗಳಿ, ೧೯೯೬. "ಕನ್ನಡ ಸಾಹಿತ್ಯ ಚರಿತ್ರೆ", ಸಮಾಜ ಪುಸ್ತಕಾಲಯ, ಧಾರವಾಡ
ಇಂತಿ ಮಂಜುನಾಥ ಕೆ ಎಂ
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಬಸವಪಟ್ಟಣ {ಚಿರಡೋಣಿ}
- ↑ ರಂ.ಶ್ರೀ ಮುಗಳಿ, ೧೯೯೬. "ಕನ್ನಡ ಸಾಹಿತ್ಯ ಚರಿತ್ರೆ", ಸಮಾಜ ಪುಸ್ತಕಾಲಯ, ಧಾರವಾಡ
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಬಸವಪಟ್ಟಣ {ಚಿರಡೋಣಿ}
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ