ಗುರುವಾರ, ಜೂನ್ 21, 2018

ಕನ್ನಡ ಸಾಹಿತ್ಯ ಪ್ರಾಚಿನಜತೆ ಭಾಗ ೩


ನನ್ನ ಫೋಟೋ

ಮಂಜುನಾಥ ಕೆ ಎಂ 



ಕನ್ನಡ ಸಾಹಿತ್ಯ ಚರಿತ್ರೆ

ಹಲ್ಮಿಡಿ ಶಾಸನನದ ಸ್ಮಾರಕ

ಕಪ್ಪೆ ಅರಭಟ್ಟನ ಬಾದಾಮಿ ಶಾಸನ

ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಮೈಸೂರಿನಲ್ಲಿಪೂರ್ವಭಾವಿಯಾಗಿ ೨೦೧೬ರ ಜನವರಿ ತಿಂಗಳಲ್ಲಿ ಕನ್ನಡ ವಿಕಿಪೀಡಿಯಕ್ಕೆ ನಡೆಸಿದ ಸಂಪಾದನೋತ್ಸವದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿ ಬಂದ ಲೇಖನಗಳ ವಿವರ ಈ ಪುಟದಲ್ಲಿದೆ.

ವಿವಿಧ ಪ್ರಕಾರಗಳಲ್ಲಿ ಕನ್ನಡದ ಸಮಗ್ರ ಬರಹಗಾರರು, ಕನ್ನಡ ನಾಡಿನ ವಿವಿಧ ಕ್ಷೇತ್ರದ ಸಾಧಕರು, ಸಾಧಕಿಯರ ಮಾಹಿತಿ ನೀಡುವ ಲೇಖನಗಳ ತಯಾರಿ.ವ್ಯಕ್ತಿ ಪರಿಚಯ ಮಾಡುವಾಗ ಕವಿ, ಕಾಲ, ಕೃತಿ, ಸಾಧನೆ, ಪುರಸ್ಕಾರ/ಪ್ರಶಸ್ತಿಗಳ ಪರಿಚಯ ನೀಡುವುದು.ವಿವಿಧ ಶಿಸ್ತಿಗೆ ಸಂಬಂಧಿಸಿದ ವಿಷಯ ನಿಷ್ಟ ಮಾಹಿತಿಗಳು.ಸಾಹಿತ್ಯ ಪ್ರಕಾರಗಳ, ಕೃತಿಗಳ ಪರಿಚಯ, ಕನ್ನಡ ನಾಡಿನ ಚರಿತ್ರೆ, ಕರ್ನಾಟಕದ ಆಳರಸರ ಕನ್ನಡ ಕೊಡುಗೆ, ಕನ್ನಡಕ್ಕೆ ಸಂಬಂಧಿಸಿದ ಶಾಸನಗಳು ಮತ್ತು ಅವುಗಳ ಚಾರಿತ್ರಿಕ, ಸಾಂಸ್ಕೃತಿಕ ವಿವರಗಳು, ಕನ್ನಡ ಛಂದಸ್ಸಿನ ಚರಿತ್ರೆ, ಕನ್ನಡ ವ್ಯಾಕರಣದ ಚರಿತ್ರೆ, ಕನ್ನಡ ಭಾಷೆ ಬೆಳೆದು ಬಂದ ಬಗೆಗೆ ವಿವರಣೆ, ಕನ್ನಡ ಜಾನಪದ ಬೆಳೆದು ಬಂದ ಬಗೆ ಮತ್ತು ಜಾನಪದ ಕೃತಿಗಳು, ಕನ್ನಡ ವಿಮರ್ಶೆ ಬೆಳೆದು ಬಂದ ಬಗೆ, ಕನ್ನಡಿಗರ ಬಗೆಗೆ ಬಂದ ಜೀವನ ಚರಿತ್ರೆಗಳು ಇತ್ಯಾದಿಯಾಗಿ ಕನ್ನಡ ಸಾಹಿತ್ಯ ಚರಿತ್ರೆಗೆ ಪೂರಕವಾದ ಲೇಖನಗಳನ್ನು ಮಾಹಿತಿಯಾಗಿ ನೀಡುವ ಪ್ರಯತ್ನವನ್ನು ಮಾಡುವುದು.ಕನ್ನಡದ ಶಾಸನಗಳು, ಕನ್ನಡ ಸಾಹಿತ್ಯಕ್ಕೆ ಪ್ರಾಕೃತ ಮತ್ತು ಸಂಸ್ಕೃತ ಸಾಹಿತ್ಯದ ಪ್ರೇರಣೆ, ಪೂರ್ವದ ಹಳಗನ್ನಡ ಸಾಹಿತ್ಯದ ಪ್ರೇರಣೆ, ಹಳಗನ್ನಡ ಸಾಹಿತ್ಯ ಪ್ರೇರಣೆ, ನಡುಗನ್ನಡ ಸಾಹಿತ್ಯ ಪ್ರೇರಣೆ, ಹೊಸಗನ್ನಡ ಸಾಹಿತ್ಯ ಪ್ರೇರಣೆ, ಕನ್ನಡ ಭಾಷೆ ಮತ್ತು ಭಾಷಾವಿಜ್ಞಾನ ಬೆಳೆದುಬಂದ ಬಗೆ, ಕನ್ನಡ ವ್ಯಾಕರಣ ಬೆಳೆದು ಬಂದ ಬಗೆ, ಕನ್ನಡ ಛಂದಸ್ಸು ಬೆಳೆದುಬಂದ ಬಗೆ, ಕನ್ನಡ ಜಾನಪದ ಬೆಳೆದುಬಂದ ಬಗೆ, ಕನ್ನಡ ಸಾಹಿತ್ಯ ವಿಮರ್ಶೆ ಬೆಳೆದುಬಂದ ಬಗೆ, ಕನ್ನಡದಲ್ಲಿ ಜೀವನ ಚರಿತ್ರೆ ಬೆಳೆದುಬಂದ ಬಗೆ, ಕನ್ನಡದಲ್ಲಿ ಪ್ರಬಂಧ ಸಾಹಿತ್ಯ ಬೆಳೆದು ಬಂದ ಬಗೆ, ಕನ್ನಡದಲ್ಲಿ ಆತ್ಮಕಥನ ಬೆಳೆದು ಬಂದ ಬಗೆ, ಕನ್ನಡದಲ್ಲಿ ಪ್ರವಾಸಿ ಸಾಹಿತ್ಯ ಬೆಳೆದು ಬಂದ ಬಗೆ, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಬೆಳೆದು ಬಂದ ಬಗೆ ಇತ್ಯಾದ ಸಮಗ್ರ ವಿಚಾರಗಳನ್ನು ಕನ್ನಡಕ್ಕೆ ಅನ್ವಯಿಸಿ ಚರ್ಚಿಸಲಾಗುವುದು.

ಕನ್ನಡ ಸಾಹಿತ್ಯ

ಕನ್ನಡ ಸಾಹಿತ್ಯಕ್ಕೆ ಪ್ರಾಕೃತ ಮತ್ತು ಸಂಸ್ಕೃತ ಸಾಹಿತ್ಯದ ಪ್ರೇರಣೆಸಂಪಾದಿಸಿ

ಪ್ರಾಕೃತ ಮತ್ತು ಸಂಸ್ಕೃತ ಕವಿಗಳು ಹಾಗೂ ಅವರ ಕೃತಿಗಳ ಪರಿಚಯವನ್ನು ಕನ್ನಡ ಸಾಹಿತ್ಯಕ್ಕೆ ಪೂರಕವಾಗುವ ಅಂಶಗಳೆಂದು ಪರಿಗಣಿಸಿ ವಿವರಸಬಹುದು.ರಾಜಾಶ್ರಯ

ಕನ್ನಡ ಸಾಹಿತ್ಯ ಚರಿತ್ರೆಯ ಭಿನ್ನ ಘಟ್ಟಸಂಪಾದಿಸಿ

ಕನ್ನಡ ಸಾಹಿತ್ಯ ಬೆಳೆದುಬಂದ ಬಗೆಯನ್ನು ಈ ಮುಂದಿನ ಪಟ್ಟಿಯಲ್ಲಿ ವಿವರಿಸಲಾಗುತ್ತದೆ.[೧]


ಘಟ್ಟಕಾಲಯುಗಛಂದಸ್ಸು
ಪೂರ್ವದ ಹಳಗನ್ನಡ೧೦ನೇ ಶತಮಾನಕ್ಕಿಂತ ಪೂರ್ವಪಂಪ ಪೂರ್ವ ಯುಗಸಂಸ್ಕೃತ ಮತ್ತು ಪ್ರಾಕೃತ
ಹಳಗನ್ನಡ೧೦ ರಿಂದ ೧೨ನೇ ಶತಮಾನದ ವರೆಗೆಪಂಪ ಯುಗಚಂಪೂ -ವೃತ್ತ ಮತ್ತುಕಂದ
ನಡುಗನ್ನಡ೧೨ ರಿಂದ ೧೫ ನೇ ಶತಮಾನದ ವರೆಗೆಬಸವಯುಗವಚನ
ನಡುಗನ್ನಡ೧೫ ರಿಂದ ೧೮ನೇ ಶತಮಾನದ ವರೆಗೆಕುಮಾರವ್ಯಾಸ ಯುಗಷಟ್ಪದಿ
ಹೊಸಗನ್ನಡ೧೯ನೇ ಶತಮಾನದಿಂದ ಈ ವರೆಗೆಹೊಸಯುಗಹೊಸ ಚಳುವಳಿಗಳು

ಪೂರ್ವದ ಹಳಗನ್ನಡ ಕಾಲಘಟ್ಟಸಂಪಾದಿಸಿ

ಹಳಗನ್ನಡಕ್ಕಿಂತ ಪೂರ್ವದ ಕಾಲವನ್ನು ಪೂರ್ವದ ಹಳಗನ್ನಡವೆಂದು ಕರೆಯುತ್ತಾರೆ.

  1. ಗದ್ಯ-ಪದ್ಯ ಮಿಶ್ರಿತ ಕಾವ್ಯ
  2. ಗದ್ಯ ಕಾವ್ಯ
  3. ಗದ್ಯದ ಲಕ್ಷಣ 

ಕಾಲಗ್ರಂಥಕಾರಮತಗ್ರಂಥಗ್ರಂಥ ಸ್ವರೂಪ
೫೫೦-೬೦೦ದುರ್ವಿನೀತಜೈನಬೃಹತ್ಕಥೆ |ವಡ್ಡಕಥೆ?
೬೫೦ತುಂಬಲೂರಾಚಾರ್ಯಜೈನಚೂಡಾಮಣಿವ್ಯಾಖ್ಯಾನ ಗ್ರಂಥ
೬೫೦ಶ್ಯಾಮಕುಂದಾಚಾರ್ಯಜೈನಕನ್ನಡ ಪ್ರಾಭೃತ ಇಲ್ಲವೆ ಪರಾಪದ್ಧತಿಶಾಸ್ತ್ರಗಂಥ
೮೦೦ಜೈನಸೈಗೊಟ್ಟ ಶಿವಕುಮಾರಶಿವಕುಮಾರ ಮತಗಜಶಾಸ್ತ್ರಗಂಥ
೮೧೫-೮೭೭ಶ್ರೀವಿಜಯ/ಕವಿರಾಜ ಮಾರ್ಗಕಾರಜೈನಕವಿರಾಜಮಾರ್ಗಕಾವ್ಯಲಕ್ಷಣಗ್ರಂಥ
೮೫೪ಅಸಗಜೈನಕರ್ನಾಟಕ ಕುಮಾರಸಂಭವ ಕಾವ್ಯ?
೯೦೦ಗುಣನಂದಿಜೈನ??
೯೦೦ಗುಣವರ್ಮ ೧ಜೈನಹರಿವಂಶ|ಶೂದ್ರಕಚಂಪೂಕಾವ್ಯ
೯೨೫ಶಿವಕೋಟ್ಯಾಚಾರ್ಯಜೈನವಡ್ಡಾರಾಧನೆಗದ್ಯಕಥೆ

ಹಳಗನ್ನಡ ಕಾಲಘಟ್ಟಸಂಪಾದಿಸಿ

  1. ಹಳಗನ್ನಡ ಕಾಲಘಟ್ಟವನ್ನು ಚರ್ಚಿಸಬೇಕಾದ ಅಂಶಗಳು
  2. ಹಳಗನ್ನಡ ಚರಿತ್ರೆ - ಹಳಗನ್ನಡ ಕಾಲಘಟ್ಟವನ್ನು ನಿರ್ಧರಿಸುವ ಅಂಶಗಳು
  3. ಚಂಪೂ - ಚಂಪೂವಿನ ಲಕ್ಷಣ, ಚಂಪೂ ಕವಿಗಳು, ಚಂಪೂ ಕೃತಿಗಳು
  4. ಗದ್ಯ-ಪದ್ಯ ಮಿಶ್ರಿತ ಕಾವ್ಯ
  5. ಗದ್ಯದ ಲಕ್ಷಣ
  6. ರತ್ನತ್ರಯ
  7. ಕವಿ ಚಕ್ರವರ್ತಿ
  8. ಆಸ್ಥಾನ ಕವಿ
  9. ಬಿರುದು

ಕವಿಗಳು ಮತ್ತು ಕೃತಿಗಳು

ಕಾಲಕವಿಬಿರುದುಮತರಾಜಾಶ್ರಯಗ್ರಂಥಪ್ರಕಾರ
೯೦೨-೯೪೨ಪಂಪಜೈನಚಾಲುಕ್ಯಅರಸುಅರಿಕೇಸರಿ೧.ಆದಿಪುರಾಣ

೨.ವಿಕ್ರಮಾರ್ಜುನ ವಿಜಯ/ಪಂಪಭಾರತ

ಚಂಪೂಕಾವ್ಯ
೯೫೦ಪೊನ್ನಜೈನರಾಷ್ಟ್ರಕೂಟ೩ನೆಯ ಕೃಷ್ಣ.ಶಾಂತಿಪುರಾಣ

೨.ಭುವನೈಕ ರಾಮಾಭ್ಯದಯ/ರಾಮಕಥೆ

೩. ಜಿನಾಕ್ಷರಮಾಲೆ

ಚಂಪೂಕಾವ್ಯ

ಕಂದ ಪದ್ಯ

೯೭೫ಚಾವುಂಡರಾಯಜೈನಗಂಗರಾಚಮಲ್ಲ೧. ಚಾವುಂಡರಾಯ ಪುರಾಣಗದ್ಯ ಗ್ರಂಥ
೯೯೦ನಾಗವರ್ಮ-೧ಬ್ರಾಹ್ಮಣರಕ್ಕಸಗಂಗ ?೧. ಛಂದೋಂಬುಧಿಶಾಸ್ತ್ರಗ್ರಂಥ
೯೯೦ರನ್ನಜೈನಚಾಲುಕ್ಯತೈಲಪಸತ್ಯಾಶ್ರಯ ಇರಿವಬೆಡಂಗ೧. ಸಾಹಸಭೀಮವಿಜಯ/ಗದಾಯುದ್ಧಂ

೨. ಪರಶುರಾಮಚರಿತೆ

೩. ಚಕ್ರೇಶ್ವರಚರಿತೆ

೪. ಅಜಿತಪುರಾಣ

೫. ರನ್ನ ಕಂದ

ಚಂಪೂ
೧೦೨೪೨.ಚಾವುಂಡರಾಯಬ್ರಾಹ್ಮಣಚಾಲುಕ್ಯಜಯಸಿಂಹಜಗದೇಕಮಲ್ಲ೧. ಲೋಕೋಪಚಾರ೧. ವೃತ್ತಪದ್ಯ

೨. ಕಂದಪದ್ಯ

೧೦೩೦ದುರ್ಗಸಿಂಹಬ್ರಾಹ್ಮಣಚಾಲುಕ್ಯಜಯಸಿಂಹಜಗದೇಕಮಲ್ಲಪಂಚತಂತ್ರಚಂಪೂಕಾವ್ಯ,

ಗದ್ಯ ಕಾವ್ಯ

೧೦೪೦ಚಂದ್ರರಾಜಬ್ರಾಹ್ಮಣಮಹಾ ಸಾಮಂತ ರೇಚಮದನತಿಲಕಚಂಪೂ
೧೦೫೦ಶ್ರೀಧರಾಚಾರ್ಯಜೈನಚಾಳುಕ್ಯ ಅಹಮಲ್ಲ -೧ನೆಯ ಸೋಮೇಶ್ವರ೧. ಜಾತಕ ತಿಲಕ

೨. ಚಂದ್ರಪ್ರಭಚರಿತ

ಶಾಸ್ತ್ರ -ಕಂದಪದ್ಯ,ವೃತ್ತ
೧೦೧೦೭೦ಶಾಂತಿನಾಥಜೈನಭುವನೈಕಮಲ್ಲ ಪಸಾಯಿತಲಕ್ಷ್ಮನೃಪಸುಕುಮಾರಚರಿತಚಂಪೂ
೧೧೧೦೭೦ನಾಗವರ್ಮಾಚಾರ್ಯಬ್ರಾಹ್ಮಣಭುವನೈಕಮಲ್ಲ ದಂಡನಾಯಕಉದಯಾದಿತ್ಯಚಂದ್ರಚೂಡಾಮಣಿ ಶತಕಶತಕ [ವೃತ್ತ]
೧೨೧೧೦೦ನಾಗಚಂದ್ರಜೈನಹೊಯ್ಸಳಒಂದನೆಯ ಬಲ್ಲಾಳ೧. ಮಲ್ಲಿನಾಥಪುರಾಣ

೨. ರಾಮಚಂದ್ರಚರಿತ ಪುರಾಣ -ಪಂಪರಾಮಾಯಣ

ಚಂಪೂ
೧೩೧೧೦೦?ಕಂತಿಜೈನಹೊಯ್ಸಳ ಒಂದನೆಯ ಬಲ್ಲಾಳಕಂತಿಹಂಪನ ಸಮಸ್ಯೆಗಳುಕಂದ ಪದ್ಯ
೧೪೧೧೦೦ನಯಸೇನಜೈನ-ಧರ್ಮಾಮೃತಚಂಪೂ

ಗದ್ಯ ಕಾವ್ಯ

೧೫೧೧೫೦ಬ್ರಹ್ಮಶಿವಜೈನ-೧. ಸಮಯಪರೀಕ್ಷೆ

೨. ತ್ರೈಲೋಕ್ಯಚೂಡಾಮಣಿ ಸ್ತೋತ್ರ

ವೃತ್ತ

ಕಂದ

೧೬೧೧೫೦ಕರ್ಣಪಾರ್ಯಜೈನಲಕ್ಷ್ಮಣರಾಜನೇಮಿನಾಥಪುರಾಣಚಂಪೂ
೧೭೧೧೫೦ನಾಗವರ್ಮ ೨ಜೈನಚಾಲುಕ್ಯಜಗದೇಕಮಲ್ಲ೧. ಭಾಷಾಭೂಷಣ

೨. ಕಾವ್ಯಾವಲೋಕನ

೩. ವಸ್ತುಕೋಶ

ಸೂತ್ರ

ಕಂದ ವೃತ್ತ

೧೮೧೧೫೦ಸುಮನೋಬಾಣವಜೈನಹೊಯ್ಸಳ ನರಸಿಂಹಜೈನಪುರಾಣ ?-
೧೯೧೧೫೦ಜಗದ್ಗಳ-ಸೋಮನಾಥಜೈನ-ಕರ್ನಾಟಕ ಕಲ್ಯಾಣಕಾರ್ಕಕಂದ, ವೃತ್ತ

ನಡುಗನ್ನಡ ಕಾಲಘಟ್ಟಸಂಪಾದಿಸಿ

  1. ನಡುಗನ್ನಡ ಕಾಲಘಟ್ಟವನ್ನು ಚರ್ಚಿಸಬೇಕಾದ ಅಂಶಗಳು - ವಚನಕಾರರು, ಷಟ್ಪದಿಕಾರರು, ಕೀರ್ತನೆಗಾರರು, ಭಾಗವತ ಕವಿಗಳು, ಸಾಂಗತ್ಯ ಕವಿಗಳು
  2. ನಡುಗನ್ನಡ ಸಾಹಿತ್ಯ ಪ್ರಕಾರ

ಸಂಪಾದಿಸಿ

ಕಾಲಕವಿಅಂಕಿತನಾಮಮತಗ್ರಂಥಸ್ವರೂಪ
೧೧೫೦ಅಲ್ಲಮಪ್ರಭುಗುಹೇಶ್ವರವೀರಶೈವ೧.ಷಟ್ಸ್ಥಲಜ್ಞಾನಚಾರಿತ್ರ ೨. ಮಂ‍ತ್ರಗೋಪ್ಯವಚನ
೧೧೫೦ಸಕಲೇಶಮಾದರಸವೀರಶೈವವಚನಗಳುವಚನ
೧೧೫೦ಬಸವಣ್ಕೂಡಲಸಂಗಮದೇವವೀರಶೈವ೧. ಷಟ್ಸ್ಥಲ ವಚನ, ೨.ಕಾಲಜ್ಞಾನ ವಚನ, ೩.ಮಂತ್ರಗೋಪ್ಯವಚನ
೧೧೫೦ಚೆನ್ನಬಸವವೀರಶೈವ೧. ಷಟ್ಸ್ಥಲ ವಚನ, ೨.ಕರಣಹಸುಗೆ, ೩.ಮಿಶ್ರಾರ್ಪಣ, ೪.ಮಂತ್ರಗೋಪ್ಯ, ೫.ಕಾಲಜ್ಞಾನ, ೬.ರುದ್ರಭಾರತದ ದೃಷ್ಟಿವಚನ ಮತ್ತುವ್ಯಾಖ್ಯಾನಗಳು
೧೧೫೦ಸಿದ್ಧರಾಮವೀರಶೈವ೧. ವಚನಗಳು ೨.ಮಿತ್ರಸ್ತೋತ್ರದ ತ್ರಿವಿಧಿ೩. ಬಸವಸ್ತೋತ್ರ ತ್ರಿವಿಧಿ ೪.ಅಷ್ಟಾವರನಸ್ತೋತ್ರ ತ್ರಿವಿಧಿ ೫. ಕಾಲಜ್ಞಾನ, ೬. ಮಂತ್ರಗೋಪ್ಯವಚನ ಮತ್ತುತ್ರಿಪದಿ
೧೧೫೦ಅಕ್ಕಮಹಾದೇವಿಚೆನ್ನಮಲ್ಲಿಕಾರ್ಜುನವೀರಶೈವ೧. ವಚನಗಳು ೨.ಯೋಗಾಂಗತ್ರಿವಿಧಿ ೩.ಸೃಷ್ಟಿಯ ವಚನ ೪. ಅಕ್ಕಗಳ ಪೀಠಿಕೆ ?ವಚನ ತ್ರಿವಿಧಿ ಮತ್ತು ವ್ಯಾಖ್ಯಾನಗಳು
೧೧೬೦ಮಲ್ಲಿಕಾರ್ಜುನ ಪಂಡಿತಾರಾಧ್ಯವೀರಶೈವ೧. ವಚನಗಳು ೨.ಗಣಸಹಸ್ರನಾಮ ೩.ಇಷ್ಟಲಿಂಗಸ್ತೋತ್ರ ೪.ಬಸವಗೀತವಚನ ಮತ್ತು ವ್ಯಾಖ್ಯಾನಗಳು
೧೨೦೦ಹರಿಹರವೀರಶೈವ೧. ಗಿರಿಜಾಕಲ್ಯಾಣ ೨.ಪಂಪಾಶತಕ ೩.ರಕ್ಷಾಶತಕ ೪.ಮುಡಿಗೆಯ ಅಷ್ಟಕ, ೫.ಶಿವಗಣದ ರಗಳೆಗಳುಚಂಪೂವೃತ್ತಮತ್ತು ರಗಳೆ
೧೨೦೦ಕೆರೆಯ ಪದ್ಮರಸವೀರಶೈವದೀಕ್ಷಾ ಬೋಧೆರಗಳೆ - ಕೇವಲ ಪದ್ಯ
    1. ವಚನ ಕಾವ್ಯ ಮತ್ತು ವಚನ ಕವಿಗಳು :ದೇವರದಾಸಿಮಯ್ಯಬಸವಣ್ಣ,ಅಲ್ಲಮಪ್ರಭುಅಕ್ಕಮಹಾದೇವಿಅಂಬಿಗರ ಚೌಡಯ್ಯ,ವೀಣೆ ಶೇಷಣ್ಣಪಿಟೀಲು ಚೌಡಯ್ಯಚೆನ್ನಬಸವಣ್ಣ,
    1. ರಗಳೆ ಕಾವ್ಯ ಮತ್ತು ಕವಿ ಹರಿಹರ
    2. ತ್ರಿಪದಿ ಕಾವ್ಯ ಮತ್ತು ಕವಿ ಸರ್ವಜ್ಞ
    3. ಷಟ್ಪದಿ ಕಾವ್ಯ ಮತ್ತು ಕವಿಗಳು ರಾಘವಾಂಕ,ಕುಮಾರವ್ಯಾಸಚಾಮರಸಕುಮುದೇಂದು,
    4. ಸಾಂಗತ್ಯ ಕಾವ್ಯ ಮತ್ತು ಕವಿಗಳು ನಂಜುಂಡ,ರತ್ನಾಕರ ವರ್ಣಿ
    5. ಏಳೆ ಕಾವ್ಯ ಮತ್ತು ಕವಿಗಳು
    6. ದ್ವಿಪದಿ ಕಾವ್ಯ ಮತ್ತು ಕವಿಗಳು
    7. ಚೌಪದಿ ಕಾವ್ಯ ಮತ್ತು ಕವಿಗಳು
    8. ಕೀರ್ತನೆಕಾವ್ಯ ಮತ್ತು ಕವಿಗಳು, ಸುಳಾದಿ ಕಾವ್ಯ ಮತ್ತು ಕವಿಗಳು, ಮುಂಡಿಗೆ ಕಾವ್ಯ ಮತ್ತು ಕವಿಗಳು
  1. ಕವಿಗಳ ಅಂಕಿತ ನಾಮ
  2. ಕವಿಗಳ ಕಾವ್ಯನಾಮ

ಹೊಸಗನ್ನಡ ಕಾಲಘಟ್ಟ ಚಿಂತನೆಗಳು, ವಾದಗಳುಸಂಪಾದಿಸಿ

  1. ನವೋದಯ ಪೂರ್ವ ಸಾಹಿತ್ಯ, ಕವಿಗಳು - ಎಂ. ಗೋವಿಂದ ಪೈಹಟ್ಟಂಗಟಿ ನಾರಾಯಣ ರಾಯರು,
  2. ಆಧುನಿಕ ಸಾಹಿತ್ಯ,
  3. ಇಂಗ್ಲಿಷ್ ಗೀತಗಳು
  4. ನವೋದಯನವೋದಯ ಸಾಹಿತ್ಯ
  5. ಪ್ರಗತಿಶೀಲಪ್ರಗತಿಶೀಲ ಸಾಹಿತ್ಯ
  6. ನವ್ಯನವ್ಯ ಸಾಹಿತ್ಯ
  7. ಬಂಡಾಯಬಂಡಾಯ ಸಾಹಿತ್ಯ
  8. ದಲಿತದಲಿತ ಸಾಹಿತ್ಯ
  9. ಸ್ತೀವಾದಮಹಿಳಾ ಸಾಹಿತ್ಯ
  10. ಮಾರ್ಗ
  11. ದೇಸಿ
  12. ಸಾನೆಟ್ - ಅಷ್ಟಷಟ್ಪದಿ
  13. ಪ್ರಗಾಥ
  14. ಶೋಕಗೀತೆ
  15. ವಾಸ್ತವವಾದ
  16. ಅಸ್ತಿತ್ವವಾದ
  17. ನಿರೀಶ್ವರವಾದ
  18. ಗಾಂಧಿವಾದ
  19. ಲೋಹಿಯಾವಾದ
  20. ಅಂಬೇಡ್ಕರ್‍ವಾದ
  21. ಮಾರ್ಕ್ಸ್‌ವಾದ
  22. ಸಮತಾವಾದ
  23. ಸಮಾಜವಾದ
  24. ಅಹಿಂದ
  25. ಮಾನವತಾವಾದ
  26. ಸ್ತ್ರೀವಾದ
  27. ಪ್ರಶಸ್ತಿಗಳು -
    1. ಪಂಪ ಪ್ರಶಸ್ತಿ
    2. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
    3. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
    4. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು - ಕುವೆಂಪು,ದ.ರಾ.ಬೇಂದ್ರೆಮಾಸ್ತಿ ವೆಂಕಟೇಶ ಅಯ್ಯಂಗಾರ್,ಶಿವರಾಮ ಕಾರಂತವಿನಾಯಕ ಕೃಷ್ಣ ಗೋಕಾಕ,ಯು.ಆರ್.ಅನಂತಮೂರ್ತಿಗಿರೀಶ್ ಕಾರ್ನಾಡ್,ಚಂದ್ರಶೇಖರ ಕಂಬಾರ
    5. ಸರಸ್ವತಿ ಸಮ್ಮಾನ್‌ ಪುರಸ್ಕಾರ ಪಡೆದ ಕನ್ನಡಿಗರು -ಎಸ್.ಎಲ್.ಭೈರಪ್ಪವೀರಪ್ಪ ಮೊಯಿಲಿ
  28. ಅಕಾಡೆಮಿಗಳು
    1. ಕರ್ನಾಟಕ ಸಾಹಿತ್ಯ ಅಕಾಡೆಮಿ -
    2. ಕೇಂದ್ರ ಸಾಹಿತ್ಯ ಅಕಾಡೆಮಿ,
    3. ಕರ್ನಾಟಕ ಚಿತ್ರಕಲಾ ಅಕಾಡೆಮಿ,
    4. ಕರ್ನಾಟಕ ಪತ್ರಿಕಾ ಅಕಾಡೆಮಿ,
    5. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ,
    6. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ,
    7. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ
    8. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
    9. ಕರ್ನಾಟಕ ಲಲಿತಕಲಾ ಅಕಾಡೆಮಿ
    10. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
    11. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ
    12. ಕರ್ನಾಟಕ ಶಿಲ್ಪಕಲಾ ಅಕಾಡೆಮಿ
    13. ಕರ್ನಾಟಕ ಉರ್ದು ಅಕಾಡೆಮಿ
    14. ಕರ್ನಾಟಕ ತುಳು ಅಕಾಡೆಮಿ
    15. ಕರ್ನಾಟಕ ನಾಟಕ ಅಕಾಡೆಮಿ
    16. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ.

ಹೊಸಗನ್ನಡ ಸಾಹಿತ್ಯ ಪ್ರಕಾರಸಂಪಾದಿಸಿ

  1. ಕಾವ್ಯ - ನವೋದಯ ಪೂರ್ವ ಕಾವ್ಯ, ನವೋದಯ ಕಾವ್ಯ, ನವ್ಯ ಕಾವ್ಯ, ಬಂಡಾಯ ಕಾವ್ಯ, ದಲಿತ ಕಾವ್ಯ, ಮಹಿಳಾ ಕಾವ್ಯ, ಕವಿಗಳು :
  2. ಕಥೆ - ಕಥೆಗಾರರು :
  3. ಕಾದಂಬರಿ - ಕಾದಂಬರಿಕಾರರು :
  4. ನಾಟಕ - ನಾಟಕಕಾರರು :
  5. ಪ್ರಬಂಧ - ಪ್ರಬಂಧಕಾರರು
  6. ಮಹಾಕಾವ್ಯ - ಮಹಾಕವಿ ಮತ್ತು ಮಹಾಕಾವ್ಯ :
  7. ಜೀವನಚರಿತ್ರೆ
  8. ಪ್ರವಾಸಕಥನ

ಕಾರ್ನಾಡ ಸದಾಶಿವರಾವ್

ಕನ್ನಡ ನಾಡಿನ ಚರಿತ್ರೆಸಂಪಾದಿಸಿ

ಕನ್ನಡ ನಾಡು, ನುಡಿ, ಸಂಸ್ಕೃತಿ, ಭಾಷೆ ಬೆಳೆಯುವುದಕ್ಕೆ ಕಾರಣರಾದ ಕರ್ನಾಟಕವನ್ನು ಆಳಿದ ರಾಜರು, ರಾಜವಂಶಗಳು, ಕನ್ನಡ ನಾಡನ್ನು ಹಾಡಿ ಹೊಗಳಿದ ಕವಿಗಳು, ಕನ್ನಡ ನಾಡಿನ ಕುರಿತಂತೆ ಪ್ರಕಟಗೊಂಡ ಹಲವಾರು ಕೃತಿಗಳು ಕನ್ನಡ ನಾಡಿನ ಚರಿತ್ರೆಯ ಮಾಹಿತಿಯನ್ನು ನೀಡುತ್ತವೆ.

ಕರ್ನಾಟಕವನ್ನಾಳಿದ ರಾಜರುಸಂಪಾದಿಸಿ

  1. ಮೌರ್ಯ - ಚಂದ್ರಗುಪ್ತ ಮೌರ್ಯಬಿಂದುಸಾರ,ಅಶೋಕ
  2. ಕದಂಬ - ಕದಂಬ ವಂಶದ ರಾಜರುಗಳು ಮತ್ತು ಅವರ ಸೇವೆ : ಮಯೂರಶರ್ಮ (೩೪೫ - ೩೬೫), ಕಂಗವರ್ಮ(೩೬೫ - ೩೯೦), ಬಗೀತಾರ್ಹ(೩೯೦ -೪೧೫), ರಘು(೪೧೫ - ೪೩೫), ಕಾಕುಸ್ಥವರ್ಮ(೪೩೫ - ೪೫೫),ಶಾಂತಿವರ್ಮ (೪೫೫ - ೪೬೦), ಮೃಗೇಶವರ್ಮ (೪೬೦ - ೪೮೦), ಶಿವಮಾಂಧಾತಿವರ್ಮ (೪೮೦ – ೪೮೫),ರವಿವರ್ಮ(೪೮೫ – ೫೧೯), ಹರಿವರ್ಮ(೫೧೯ – ೫೨೫) (ತ್ರಿಪರ್ವತ ಶಾಖೆ), ಒಂದನೆಯ ಕೃಷ್ಣ ವರ್ಮ (೪೫೫),ವಿಷ್ಣುವರ್ಮಸಿಂಹವರ್ಮಎರಡನೆಯ ಕೃಷ್ಣವರ್ಮ,ಒಂದನೆಯ ಪುಲಿಕೇಶಿ
  3. ಚಾಲುಕ್ಯ - ಅರಿಕೇಸರಿಮೊದಲನೆಯ ಪುಲಿಕೇಶಿ,ಮೊದಲನೆಯ ವಿಕ್ರಮಾದಿತ್ಯಮೊದಲನೆಯ ಸೋಮೇಶ್ವರ ಆರನೇ ವಿಕ್ರಮಾದಿತ್ಯ
  4. ರಾಷ್ಟ್ರಕೂಟ - ದಂತಿದುರ್ಗನೃಪತುಂಗ,
  5. ಶಾತವಾಹನ - ಸಿಮುಖಒಂದನೆಯ ಶಾತಕರ್ಣಿಹಾಲ,ಗೌತಮಿಪುತ್ರ ಶಾತಕರ್ಣಿ
  6. ಗಂಗ - ಶ್ರೀಪುರುಷರಾಚಮಲ್ಲ
  7. ಹೊಯ್ಸಳ - ಸಳಎರಡನೆಯ ನೃಪಕಾಮಎರಡನೆಯ ವಿನಯಾದಿತ್ಯಎರೆಯಂಗಒಂದನೆಯ ಬಲ್ಲಾಳ,ವಿಷ್ಣುವರ್ಧನಉದಯಾದಿತ್ಯಕುಮಾರಬಲ್ಲಾಳ,ಒಂದನೆಯ ನರಸಿಂಹವಿಜಯನಾರಾಯಣ ಏಚಲದೇವಿ,ಎರಡನೆಯ ಬಲ್ಲಾಳಎಱೆಯಂಗದೇವ, ಎರಡನೆಯ ನರಸಿಂಹಸೋಮೇಶ್ವರಮೂರನೆಯ ನರಸಿಂಹ,ರಾಮನಾಥಮೂರನೆಯ ಬಲ್ಲಾಳವಿರೂಪಾಕ್ಷ(ನಾಲ್ಕನೆಯ ಬಲ್ಲಾಳ) ಹೊಯ್ಸಳ ಕಾಲಘಟ್ಟದಲ್ಲಿದ್ದ ಕನ್ನಡದ ಕವಿಗಳು : ನಾಗಚಂದ್ರ 1105; ಕಾಂತಿ 1108;ರಾಜಾದಿತ್ಯ 12th. c; ಹರಿಹರ 1160–1200;ಉದಯಾದಿತ್ಯ 1150; ವೃತ್ತ ವಿಲಾಸ 1160; ಕೆರೆಯ ಪದ್ಮರಸ 1165; ನೇಮಿಚಂದ್ರ 1170; ಸುಮನೋಬನ1175; ರುದ್ರಭಟ್ಟ 1180; ಅಗ್ಗಳ 1189; ಪಾಲ್ಕುರಿಕಿ ಸೋಮನಾಥ 1195; ಸುಜನೋತ್ತಮ್ಸ(ಬೋಪಣ್ಣ) 1180; ಕವಿ ಕಾಮ 12th c.; ದೇವಕವಿ 1200;ರಾಘವಾಂಕ 1200–1225; ಭಂದುವರ್ಮ 1200;ಪಾರ್ಶ್ವ ಪಂಡಿತ 1205; ಮಘನಂದ್ಯಾಚಾರ್ಯ 1209;ಜನ್ನ 1209–1230; ಪುಲಿಗೆರೆ ಸೋಮನಾಥ 13th c.;ಹಸ್ತಿಮಲ್ಲ 13th c.; ಸೋಮರಾಜ 1222; ಗುಣವರ್ಮ1235; ಪೊಳಲ್‍ವದಂದನಾಥ 1224; ಆಂಡಯ್ಯ1217–1235; ಸಿಸುಮಾಯಣ 1232; ಮಲ್ಲಿಕಾರ್ಜುನ1245; ನರಹರಿ ತೀರ್ಥ 1281; ಕುಮಾರ ಪದ್ಮರಸ 13th c.; ಮಹಾಬಲ ಕವಿ 1254; ಕೇಶಿರಾಜ 1260;ಕುಮುದೇಂದು 1275; ರಟ್ಟ ಕವಿ 1300; ನಾಗರಾಜ1331;
  8. ಚೋಳ
  9. ಚೇರ
  10. ಮೈಸೂರು ಸಂಸ್ಥಾನ
  11. ಕರ್ನಾಟಕದ ಏಕೀಕರಣ

ಕನ್ನಡ ಭಾಷೆ ಮತ್ತು ಭಾಷಾವಿಜ್ಞಾನಸಂಪಾದಿಸಿ

ಕನ್ನಡ ವ್ಯಾಕರಣ

ಕನ್ನಡ ಛಂದಸ್ಸುಸಂಪಾದಿಸಿ

ಕನ್ನಡ ಜಾನಪದಸಂಪಾದಿಸಿ

ಕನ್ನಡ ಸಾಹಿತ್ಯ ವಿಮರ್ಶೆಸಂಪಾದಿಸಿ

ಕನ್ನಡದಲ್ಲಿ ಜೀವನ ಚರಿತ್ರೆಸಂಪಾದಿಸಿ

ಕನ್ನಡದಲ್ಲಿ ಪ್ರಬಂಧ ಸಾಹಿತ್ಯಸಂಪಾದಿಸಿ

ಕನ್ನಡದಲ್ಲಿ ಆತ್ಮಕಥನ ಸಾಹಿತ್ಯ

ಕನ್ನಡದ ಪ್ರವಾಸಿ ಸಾಹಿತ್ಯಸಂಪಾದಿಸಿ

ಕನ್ನಡದಲ್ಲಿ ವಿಜ್ಞಾನ ಸಾಹಿತ್ಯಸಂಪಾದಿಸಿ

ಉಲ್ಲೇಖಸಂಪಾದಿಸಿ

  1.  ರಂ.ಶ್ರೀ ಮುಗಳಿ, ೧೯೯೬. "ಕನ್ನಡ ಸಾಹಿತ್ಯ ಚರಿತ್ರೆ", ಸಮಾಜ ಪುಸ್ತಕಾಲಯ, ಧಾರವಾಡ


                        ಇಂತಿ
               ಮಂಜುನಾಥ ಕೆ ಎಂ
  ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
            ಬಸವಪಟ್ಟಣ {ಚಿರಡೋಣಿ}


ನನ್ನ ಫೋಟೋ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ