ಶುಕ್ರವಾರ, ಜೂನ್ 1, 2018

ನುಗ್ಗೇಹಳ್ಳಿ ಪಂಕಜ ರವರ ಸಾಹಿತ್ಯ ಪರಿಚಯ

ಕನ್ನಡ ಸಾಹಿತ್ಯ ಲೋಕದ ಸಾಹಿತಿಗಳಲ್ಲಿ ಒಬ್ಬರಾದ ನುಗ್ಗೇಹಳ್ಳಿ ಪಂಕಜ ರವರ ಜನ್ಮ ದಿನದಂದು ಅವರ ಸಾಹಿತ್ಯ ಪರಿಚಯವನ್ನು ಹೃದಯಪೂರ್ವಕವಾಗಿ ಅರ್ಪಿಸುತ್ತಿದ್ದೆನೆ

ನುಗ್ಗೇಹಳ್ಳಿ ಪಂಕಜ

ನುಗ್ಗೇಹಳ್ಳಿ ಪಂಕಜ ( ಜನನ : ಜೂನ್ ೧೯೨೯, ೨) ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆಯುವ ಭಾರತೀಯಬರಹಗಾರತಿ ಮತ್ತು ಕವಿ. ಇವರ ತಾಯಿ ಶಾಂತಮ್ಮ ; ತಂದೆ ಎಸ್.ಪಿ.ರಾಘವಾಚಾರ್ ; ಪತಿ ಎನ್.ತಿರುಮಲೆ. ಅವರು ಕನ್ನಡ ಭಾಷೆಯ ಪ್ರಮುಖ ಲೇಖಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. [1] ಅವರ ಕೃತಿಗಳಲ್ಲಿ ಕಾದಂಬರಿಗಳು, ಸಣ್ಣ ಕಥೆಗಳು, ಹಾಗೂ ನಾಟಕಗಳು ಸೇರಿವೆ. ಅವರು ಶ್ರೇಷ್ಠ ಇಂಗ್ಲೀಷ್ ಕವನಗಳಿಗೆ ಇಂಟರ್ನ್ಯಾಷನಲ್ ಅಕಾಡೆಮಿಯ "ವಿಶ್ವ ಕವನ ಪ್ರಶಸ್ತಿ"ಯನ್ನು ನೀಡಲಾಯಿತು. [೧][೨]

ಗ್ರಂಥಸೂಚಿಸಂಪಾದಿಸಿ

ಕಾದಂಬರಿಗಳುಸಂಪಾದಿಸಿ

1 ಕಾವೇರಿಯ ಅರ್ಥರವ

2 ಬರಲೇ ಇನ್ನು ಯಮುನೆ ?

3 ಉಷಾನಿಷಿ

4 ಮಲಯಾಮಾರುತ

5 ವೀಣಾ ಓಹ್ ವೀಣಾ!

6 ಮುಗಿಲಮಿಂಚು

7 ಗಗನ

8 ನಮಸ್ಕಾರ ಗರಡುಅಮ್ಮನವರೇ ಏನ್ ಸಮಾಚಾರ?

9 ಬಳ್ಳಿ - ಮೊಗ್ಗು

10 ದೀಪಾ

11 ಗೂಡು ಬಿಟ್ಟ ಹಕ್ಕಿ

12 ತೇಲಿ ಬಂದ ಬಂಧನ

13 ಸಂಧ್ಯಾ ಬರುವಳೇ ?

14 ಪ್ರತಿಕಾರದ ಸುಳಿಯಲ್ಲಿ

15 ತೇರೆ ಸರಿಯಿತು

16 ಅಲೆಗೆ ಸಿಕ್ಕಿದ ಎಲೆ

17 ಟ್ಯುವ್ವಿ ಟುವ್ವಿ , ಉಳಿಯಿತು ಗುಬ್ಬಚ್ಚಿ

18 ಕೊನೆಗೊಂದು ಕಥೆ ಮುಲೆಗೊಂದು ಮಾತು

19 ಎರೆಡು ರೆಂಬೆಗಳು

20 ಒಂದು ವಸಂತ ಋತುವಿನಲ್ಲಿ

21 ಮೋಹಿನಿಗೊಂದು ಹಾಡು

22 ಅನುರಾಗದ ಸೆಳೆತ

23 ಬಾಳಿನ ಉಯ್ಯಾಲೆ

ಸಣ್ಣ ಕಥೆಗಳುಸಂಪಾದಿಸಿ

1 ಅರ್ಧ ಚಂದ್ರ

2 ಇಪ್ಪತ್ತು ವರ್ಷಗಳ ಹಿಂದೆ

3 ತಾಯಿ ಮರ

4 ಸೇವಕಿಯ ಶಿಕ್ಷಣ

ನಾಟಕಗಳುಸಂಪಾದಿಸಿ

1 ಸಾಲೋಮ್

2 ಆ ಒಂದು ವಿಷದ ಘಳಿಗೆ

3 ಅರಳಿಕಟ್ಟೆ ರಾಮಾಚಾರಿಯ ಎರಡನೇ ಹೆಂಡತಿ

ಪುರಸ್ಕಾರಸಂಪಾದಿಸಿ

“ಬಳ್ಳಿ ಮೊಗ್ಗು” ಕೃತಿಗೆ ೧೯೭೮ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಉತ್ತಮ ಮಹಿಳಾ ಪುಸ್ತಕ ಬಹುಮಾನ ದೊರೆತಿದೆ.

ಚಲನಚಿತ್ರೀಕರಣಸಂಪಾದಿಸಿ

ಇವರ “ಬರಲೆ ಇನ್ನು ಯಮುನೆ” ಕಾದಂಬರಿಯುಸಿಪಾಯಿ ರಾಮು ಹೆಸರಿನಲ್ಲಿ ಚಲನಚಿತ್ರವಾಗಿ ಜನಪ್ರಿಯವಾಯಿತು. ಈ ಚಿತ್ರದಲ್ಲಿ ಆರತಿ ನಾಯಕಿಯಾಗಿ ಹಾಗು ರಾಜಕುಮಾರ ನಾಯಕರಾಗಿ ಅಭಿನಯಿಸಿದ್ದರು.

ಉಲ್ಲೇಖನಗಳುಸಂಪಾದಿಸಿ

 "Documentary films on 15 Kannada women writers"The Hindu. 15 June 2014. Retrieved 3 September 2014.

"The Homepage of author Nuggehalli Pankaja". Retrieved 3 September 2014.

ಬಾಹ್ಯ ಕೊಂಡಿಗಳುಸಂಪಾದಿಸಿ

Nuggehalli Pankaja profile


ಸ್ವೀಟ್ 60'ಗೆ ನುಗ್ಗೇಹಳ್ಳಿ ಪಂಕಜ ದತ್ತಿನಿಧಿ ಬಹುಮಾನ

ಕರ್ನಾಟಕ ಲೇಖಕಿಯರ ಸಂಘದ 39ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ  ನನ್ನ ಲಲಿತ ಪ್ರಬ೦ಧಗಳ ಸಂಕಲನ `ಸ್ವೀಟ್ 60'ಗೆ ನುಗ್ಗೇಹಳ್ಳಿ ಪಂಕಜ ದತ್ತಿನಿಧಿ ಬಹುಮಾನ ಲಭಿಸಿದ  ಸಂದರ್ಭ


                        ಇಂತಿ                                                                    ಮಂಜುನಾಥ ಕೆ ಎಂ                                                  ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು                           ಬಸವಪಟ್ಟಣ [ಚಿರಡೋಣಿ] 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ