ಕನ್ನಡ ಸಾಹಿತ್ಯ ಲೋಕದ ಸಾಹಿತಿಗಳಲ್ಲಿ ಒಬ್ಬರಾದ ನುಗ್ಗೇಹಳ್ಳಿ ಪಂಕಜ ರವರ ಜನ್ಮ ದಿನದಂದು ಅವರ ಸಾಹಿತ್ಯ ಪರಿಚಯವನ್ನು ಹೃದಯಪೂರ್ವಕವಾಗಿ ಅರ್ಪಿಸುತ್ತಿದ್ದೆನೆ
ನುಗ್ಗೇಹಳ್ಳಿ ಪಂಕಜ
ನುಗ್ಗೇಹಳ್ಳಿ ಪಂಕಜ ( ಜನನ : ಜೂನ್ ೧೯೨೯, ೨) ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆಯುವ ಭಾರತೀಯಬರಹಗಾರತಿ ಮತ್ತು ಕವಿ. ಇವರ ತಾಯಿ ಶಾಂತಮ್ಮ ; ತಂದೆ ಎಸ್.ಪಿ.ರಾಘವಾಚಾರ್ ; ಪತಿ ಎನ್.ತಿರುಮಲೆ. ಅವರು ಕನ್ನಡ ಭಾಷೆಯ ಪ್ರಮುಖ ಲೇಖಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. [1] ಅವರ ಕೃತಿಗಳಲ್ಲಿ ಕಾದಂಬರಿಗಳು, ಸಣ್ಣ ಕಥೆಗಳು, ಹಾಗೂ ನಾಟಕಗಳು ಸೇರಿವೆ. ಅವರು ಶ್ರೇಷ್ಠ ಇಂಗ್ಲೀಷ್ ಕವನಗಳಿಗೆ ಇಂಟರ್ನ್ಯಾಷನಲ್ ಅಕಾಡೆಮಿಯ "ವಿಶ್ವ ಕವನ ಪ್ರಶಸ್ತಿ"ಯನ್ನು ನೀಡಲಾಯಿತು. [೧][೨]
ಗ್ರಂಥಸೂಚಿಸಂಪಾದಿಸಿ
ಕಾದಂಬರಿಗಳುಸಂಪಾದಿಸಿ
1 ಕಾವೇರಿಯ ಅರ್ಥರವ
2 ಬರಲೇ ಇನ್ನು ಯಮುನೆ ?
3 ಉಷಾನಿಷಿ
4 ಮಲಯಾಮಾರುತ
5 ವೀಣಾ ಓಹ್ ವೀಣಾ!
6 ಮುಗಿಲಮಿಂಚು
7 ಗಗನ
8 ನಮಸ್ಕಾರ ಗರಡುಅಮ್ಮನವರೇ ಏನ್ ಸಮಾಚಾರ?
9 ಬಳ್ಳಿ - ಮೊಗ್ಗು
10 ದೀಪಾ
11 ಗೂಡು ಬಿಟ್ಟ ಹಕ್ಕಿ
12 ತೇಲಿ ಬಂದ ಬಂಧನ
13 ಸಂಧ್ಯಾ ಬರುವಳೇ ?
14 ಪ್ರತಿಕಾರದ ಸುಳಿಯಲ್ಲಿ
15 ತೇರೆ ಸರಿಯಿತು
16 ಅಲೆಗೆ ಸಿಕ್ಕಿದ ಎಲೆ
17 ಟ್ಯುವ್ವಿ ಟುವ್ವಿ , ಉಳಿಯಿತು ಗುಬ್ಬಚ್ಚಿ
18 ಕೊನೆಗೊಂದು ಕಥೆ ಮುಲೆಗೊಂದು ಮಾತು
19 ಎರೆಡು ರೆಂಬೆಗಳು
20 ಒಂದು ವಸಂತ ಋತುವಿನಲ್ಲಿ
21 ಮೋಹಿನಿಗೊಂದು ಹಾಡು
22 ಅನುರಾಗದ ಸೆಳೆತ
23 ಬಾಳಿನ ಉಯ್ಯಾಲೆ
ಸಣ್ಣ ಕಥೆಗಳುಸಂಪಾದಿಸಿ
1 ಅರ್ಧ ಚಂದ್ರ
2 ಇಪ್ಪತ್ತು ವರ್ಷಗಳ ಹಿಂದೆ
3 ತಾಯಿ ಮರ
4 ಸೇವಕಿಯ ಶಿಕ್ಷಣ
ನಾಟಕಗಳುಸಂಪಾದಿಸಿ
1 ಸಾಲೋಮ್
2 ಆ ಒಂದು ವಿಷದ ಘಳಿಗೆ
3 ಅರಳಿಕಟ್ಟೆ ರಾಮಾಚಾರಿಯ ಎರಡನೇ ಹೆಂಡತಿ
ಪುರಸ್ಕಾರಸಂಪಾದಿಸಿ
“ಬಳ್ಳಿ ಮೊಗ್ಗು” ಕೃತಿಗೆ ೧೯೭೮ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಉತ್ತಮ ಮಹಿಳಾ ಪುಸ್ತಕ ಬಹುಮಾನ ದೊರೆತಿದೆ.
ಚಲನಚಿತ್ರೀಕರಣಸಂಪಾದಿಸಿ
ಇವರ “ಬರಲೆ ಇನ್ನು ಯಮುನೆ” ಕಾದಂಬರಿಯುಸಿಪಾಯಿ ರಾಮು ಹೆಸರಿನಲ್ಲಿ ಚಲನಚಿತ್ರವಾಗಿ ಜನಪ್ರಿಯವಾಯಿತು. ಈ ಚಿತ್ರದಲ್ಲಿ ಆರತಿ ನಾಯಕಿಯಾಗಿ ಹಾಗು ರಾಜಕುಮಾರ ನಾಯಕರಾಗಿ ಅಭಿನಯಿಸಿದ್ದರು.
ಉಲ್ಲೇಖನಗಳುಸಂಪಾದಿಸಿ
↑ "Documentary films on 15 Kannada women writers". The Hindu. 15 June 2014. Retrieved 3 September 2014.
↑"The Homepage of author Nuggehalli Pankaja". Retrieved 3 September 2014.
ಬಾಹ್ಯ ಕೊಂಡಿಗಳುಸಂಪಾದಿಸಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ