ಶುಕ್ರವಾರ, ಮಾರ್ಚ್ 15, 2019

ವಿಶೇಷ ಉಪನ್ಯಾಸ :- ಭ್ರಷ್ಟಾಚಾರ  ಮತ್ತು ಕಾನೂನು  


                    ಕರ್ನಾಟಕ ಸರ್ಕಾರ
                ಕಾಲೇಜು ಶಿಕ್ಷಣ ಇಲಾಖ
             ದಾವಣಗೆರೆ ವಿಶ್ವ ವಿದ್ಯಾಲಯ 
     ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
                         ಬಸವಪಟ್ಟಣ
                ಸಮಾಜ ಶಾಸ್ತ್ರ ವಿಭಾಗ
   ವಿಶೇಷ ಉಪನ್ಯಾಸ :- ಭ್ರಷ್ಟಾಚಾರ  ಮತ್ತು ಕಾನೂನು

            ವಿಷಯ:- ಭ್ರಷ್ಟಾಚಾರ ಮತ್ತು ಕಾನೂನು 2017-18 ನೇ ಸಾಲಿನ ಸಮಾಜ ಶಾಸ್ತ್ರ ವೇದಿಕೆಯ ವತಿಯಿಂದ ದಿನಾಂಕ:-07-04-2018 ರಂದು " ಭ್ರಷ್ಟಚಾರ ಮತ್ತು ಕಾನೂನು " ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.    
                   ಈ ಕಾರ್ಯಕ್ರಮಕ್ಕೆ ಆಗಮಿಸಿದ ಸದಸ್ಯರನ್ನು   ಪ್ರೊ|| ಜ್ಯೋತಿ ಎನ್. ಶಾಸ್ತ್ರದ ಮುಖ್ಯಸ್ಥರು ಸ್ವಾಗತಿಸಿದರು ತೇಜಸ್ವಿನಿ ಜೆ ಎಸ್. ಪ್ರಾಸ್ತಾವಿಕ ನುಡಿಯನ್ನು ನುಡಿಯುತ್ತ ಭ್ರಷ್ಟಚಾರವು ವಿಶ್ವವ್ಯಾಪಿ ಎನಿಸಿದ್ದು , ವಿವಿಧ ಪ್ರಮಾಣದಲ್ಲಿ ಆಚರಣೆಯಲ್ಲಿದೆ ಅತೀ ಹೆಚ್ಚು ಭ್ರಷ್ಟಚಾರದ ರಾಷ್ಟ್ರಗಳ ಪೈಕಿ ಭಾರತವು ಒಂದು. ಇದನ್ನು ನಿಯಂತ್ರಿಸುವುದು ಕಾನೂನಿ ನಿಂದ ಮಾತ್ರ ಸಾಧ್ಯ. ಇದಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ' ಧೃಡ ನಿರ್ಧಾರ ಕೈಗೊಳ್ಳಬೇಕು ನಾನು ಭ್ರಷ್ಟಚಾರ ಮಾಡುವುದಿಲ್ಲ ಎಂದು ' ಇದಕ್ಕೆ ಕಾನೂನಿನ ಮಾಹಿತಿಯ ಅವಶ್ಯವಿದೆ ಎಂದು ಪ್ರಸ್ತಾಪಿಸಿದರು
         
              

                        

               ಈ ಕಾರ್ಯಕ್ರಮದ ಉದ್ದೇಶ :- ಭ್ರಷ್ಟಚಾರ ನಿಯಂತ್ರಣದಲ್ಲಿ ವಿದ್ಯಾರ್ಥಿಗಳ ಪಾತ್ರ ತಿಳಿಸಿ ಅವರಿಗೆ ಕಾನೂನಿನ ಹರಿವು ಮೂಡಿಸುವುದು ಮತ್ತು ತೃತೀಯ ಬಿ. ಎ. ವಿದ್ಯಾರ್ಥಿಗಳಿಗೆ ಪಠ್ಯಕ್ರಮದಲ್ಲಿ ಇರುವುದರಿಂದ ಅವರಿಗೆ ಹೆಚ್ಚು ಮಾಹಿತಿ ನೀಡಿ ಹರಿವು ಮೂಡಿಸುವುದು. 


                ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರೇವಣಪ್ಪ ಬಿ. ಜಿ. ವಕೀಲರು ಭ್ರಷ್ಟಾಚಾರಕ್ಕೆ ಸಾರ್ವಜನಿಕರು ಮತ್ತು  ನಮ್ಮ  ಸ್ವಾರ್ಥವೇ ಕಾರಣ ಇದರ ನಿವಾರಣೆ ಸಾರ್ವಜನಿಕರ ತೀವ್ರ ಹೋರಾಟದಿಂದ ಮಾತ್ರ ಸಾಧ್ಯವೆಂದು ತಿಳಿಸಿದರು 
 

  ಈ ಕಾರ್ಯಕ್ರಮದ ಉಪಯೋಗ :- ವಿದ್ಯಾರ್ಥಿಗಳಲ್ಲಿ ಭ್ರಷ್ಟಚಾರವನ್ನು ಮಾಡ ಬಾರದು ಎಂಬ ಹರಿವು ಮೂಡಿಸಿ ಇದರ ವಿರುದ್ಧ ಇವರು ಹೋರಾಡುವ ಮನೋಭಾವನೆಯನ್ನು ಮೂಡಿಸುವುದು ಮತ್ತು ಇತರರು ಮಾಡದಂತೆ ಅವರಿಗೆ ತಿಳುವಳಿಕೆ ಹೇಳುವಂತೆ ವಿದ್ಯಾರ್ಥಿಗಳಿಗೆ ತಿಳಿಸುವುದು ಮತ್ತು ಭ್ರಷ್ಟಾಚಾರಕ್ಕೆ ಕಾರಣ ಮತ್ತು ನಿವಾರಣೋಪಾಯಗಳನ್ನು ತಿಳಿಸಿದ್ದರಿಂದ ಪರೀಕ್ಷರ್ಥ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ




ಪ್ರೊ!! ಜ್ಯೋತಿ. ಎನ್. 
ಸಹಾಯಕ ಪ್ರಾಧ್ಯಾಪಕರು ಮುಖ್ಯಸ್ಥರು 
ಸಮಾಜ ಶಾಸ್ತ್ರ ವಿಭಾಗ 
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಸವಾಪಟ್ಟಣ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ