ಕರ್ನಾಟಕ ಸರ್ಕಾರ
ಕಾಲೇಜು ಶಿಕ್ಷಣ ಇಲಾಖ
ದಾವಣಗೆರೆ ವಿಶ್ವ ವಿದ್ಯಾಲಯ
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಬಸವಪಟ್ಟಣ
ಸಮಾಜ ಶಾಸ್ತ್ರ ವಿಭಾಗ
ವಿಶೇಷ ಉಪನ್ಯಾಸ :- ಭ್ರಷ್ಟಾಚಾರ ಮತ್ತು ಕಾನೂನು
ವಿಷಯ:- ಭ್ರಷ್ಟಾಚಾರ ಮತ್ತು ಕಾನೂನು 2017-18 ನೇ ಸಾಲಿನ ಸಮಾಜ ಶಾಸ್ತ್ರ ವೇದಿಕೆಯ ವತಿಯಿಂದ ದಿನಾಂಕ:-07-04-2018 ರಂದು " ಭ್ರಷ್ಟಚಾರ ಮತ್ತು ಕಾನೂನು " ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಸದಸ್ಯರನ್ನು ಪ್ರೊ|| ಜ್ಯೋತಿ ಎನ್. ಶಾಸ್ತ್ರದ ಮುಖ್ಯಸ್ಥರು ಸ್ವಾಗತಿಸಿದರು ತೇಜಸ್ವಿನಿ ಜೆ ಎಸ್. ಪ್ರಾಸ್ತಾವಿಕ ನುಡಿಯನ್ನು ನುಡಿಯುತ್ತ ಭ್ರಷ್ಟಚಾರವು ವಿಶ್ವವ್ಯಾಪಿ ಎನಿಸಿದ್ದು , ವಿವಿಧ ಪ್ರಮಾಣದಲ್ಲಿ ಆಚರಣೆಯಲ್ಲಿದೆ ಅತೀ ಹೆಚ್ಚು ಭ್ರಷ್ಟಚಾರದ ರಾಷ್ಟ್ರಗಳ ಪೈಕಿ ಭಾರತವು ಒಂದು. ಇದನ್ನು ನಿಯಂತ್ರಿಸುವುದು ಕಾನೂನಿ ನಿಂದ ಮಾತ್ರ ಸಾಧ್ಯ. ಇದಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ' ಧೃಡ ನಿರ್ಧಾರ ಕೈಗೊಳ್ಳಬೇಕು ನಾನು ಭ್ರಷ್ಟಚಾರ ಮಾಡುವುದಿಲ್ಲ ಎಂದು ' ಇದಕ್ಕೆ ಕಾನೂನಿನ ಮಾಹಿತಿಯ ಅವಶ್ಯವಿದೆ ಎಂದು ಪ್ರಸ್ತಾಪಿಸಿದರು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ