ಕನ್ನಡ ರಕ್ಷಾಣ ವೇದಿಕೆ
ಮಂಜುನಾಥ ಕೆ ಎಂ
ಜೋಗದ ಸಿರಿ...
- ಕೆ. ಎಸ್. ನಿಸ್ಸಾರ್ ಅಹ್ಮೆದ್
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯೆ ನಿತ್ಯೋತ್ಸವ ನಿನಗೆ
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ
ಓಲೆ ಗರಿಯ ಸಿರಿಗಳಲ್ಲಿ, ದೇಗುಲಗಳ ಬಿತ್ತಿಗಳಲಿ
ನಿತ್ಯೋತ್ಸವ, ತಾಯೆ ನಿತ್ಯೋತ್ಸವ ನಿನಗೆ
ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ
ಸದ್ವಿಕಾಶ ಶೀಲ ನುಡಿಯ ಲೋಕಾಮೃತ ಸೀಮೆಯೆ
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ, ತಾಯೆ ನಿತ್ಯೋತ್ಸವ ನಿನಗೆ
ಮ ಜಿನೇಂದ್ರ ವಾಣಿಯೆ ಸರಸ್ವತಿ ಬೇಱದು
ಪೆಣ್ಣರೂಪಮಂಧರಿಯಿಸಿ ನಿಂದುದಲ್ತದುವೆ
ಭಾವಿಸಿಯೋದುವ ಕೇಳ್ವ ಪೂಜಿಪಾದರಿಸುವ
ಭವ್ಯಕೋಟಿಗೆ ನಿರಂತರ ಸೌಖ್ಯಮನೀವುದಾನದರ್ಕೆರೆದಪೆನಾಸರಸ್ವತಿಯೆ ಮಾೞಮಗೀಗಿಲ್ಲಿಯೆ ವಾಗ್ವಿಳಾಸಮಂ
ಕನ್ನಡದ ಆದಿಕವಿ ಪಂಪ ತನ್ನ ಆದಿಪುರಾಣ ಕಾವ್ಯದಲ್ಲಿ ಪರಮ ಜಿನೇಂದ್ರ ವಾಣಿಯೆ ಸರಸ್ವತಿ ಬೇರದು ಪೆಣ್ಣರೂಪಮಂ ಧರಿಯಿಸಿ ನಿಂದುದಲ್ತು... ಎಂದು ವಾಗ್ದೇವಿಯನ್ನು ಸ್ತುತಿಸಿ ಕಾವ್ಯಾರಂಭ ಮಾಡುತ್ತಾನೆ. ಇಂತಹ ಕಾವ್ಯವನ್ನು ಭಾವಿಸಿ ಓದುವ, ಕೇಳುವ, ಪೂಜಿಸುವ ಭವ್ಯಕೋಟಿಗೆ ನಿರಂತರ ಸೌಖ್ಯವನ್ನು ನೀಡು ಎಂದು ವಾಗ್ದೇವಿಯನ್ನು ಪ್ರಾರ್ಥಿಸುತ್ತಾನೆ. ನಾನು ಈ ವಾಗ್ದೇವಿಯನ್ನು ಮತ್ತು ಕನ್ನಡದ ಅಧಿದೇವತೆ ಶ್ರೀ ಭುವನೇಶ್ವರಿ ತಾಯಿಗೆ ನಮನಗಳು ಹಾಗುಸಮಸ್ತ ಕನ್ನಡಿಗರು ಕನ್ನಡದ ರಕ್ಷಣೆಗಾಗಿ ಶ್ರಮಿಸಿ ಎಂದು
ಈ ಮೂಲಕ ಮನವಿ ಮಾಡಿ ಕೋಳ್ಳುತ್ತೆನೆ
ಹೆಚ್ಚಿನ ಮಾಹಿತಿಗಾಗಿನಮ್ಮನ್ನು ಸಂಪರ್ಕಿಸಿ
ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ರಕ್ಷಣೆ ಮತ್ತು ಏಳಿಗೆ ಕುರಿತ ಯಾವುದೇ ವಿಚಾರಕ್ಕೆ ನಮ್ಮನ್ನು ಸಂಪರ್ಕಿಸಲು ಕೆಳಗಿನ ವಿಧಾನಗಳನ್ನು ಬಳಸಿ:
ನಮ್ಮ ಕಚೇರಿ ವಿಳಾಸ:
ಕರ್ನಾಟಕ ರಕ್ಷಣಾ ವೇದಿಕೆ
ನಂ ೨೫, ಪ್ರವೀಣ್ ಕಟ್ಟಡ, ೫ ನೇ ಮುಖ್ಯರಸ್ತೆ
ಗಾಂಧಿನಗರ, ಬೆಂಗಳೂರು
ಕರ್ನಾಟಕ – ೫೬೦೦೦೯
ದೂರವಾಣಿ: +೯೧ ೮೦ ೨೨೩೭೦೦೩೨ (+91 80 22370032)
ಈಮೇಲ್: kannada@karnatakarakshanavedike.org ಇಂತಿ
ಮಂಜುನಾಥ ಕೆ ಎಂ
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಬಸವಪಟ್ಟಣ {ಚಿರಡೋಣಿ}
ಮಂಜುನಾಥ ಕೆ ಎಂ ೮೧೫೨೮೭೨೯೦೧
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ